ಕನ್ನಂಬಾಡಿ ಅಮ್ಮ ಪುನರ್ ಪ್ರತಿಷ್ಠಾಪನಾ ಕಾರ್ಯ *ಗೋಣಿಕೊಪ್ಪ, ಮೇ. ೨೮: ಪೊನ್ನಂಪೇಟೆ ಹಳ್ಳಿಗಟ್ಟು ಗ್ರಾಮದ ಎಂ. ಜಿ ನಗರದಲ್ಲಿ ೬೦ ರಿಂದ ೭೦ ವರ್ಷ ಇತಿಹಾಸವಿರುವ ಶ್ರೀ ಕನ್ನಂಬಾಡಿ ಅಮ್ಮ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ
ಬೇಳೂರು ಬಾಣೆಗೆ ಫೆನ್ಸಿಂಗ್ ವಿವಾದ ಕಂದಾಯ ಇಲಾಖೆಯಿಂದ ಸರ್ವೆ ಸೋಮವಾರಪೇಟೆ, ಮೇ. ೨೮: ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನೂ ಸೇರಿಸಿ ಖಾಸಗಿ ಕ್ಲಬ್‌ನವರು ಫೆನ್ಸಿಂಗ್ ಹಾಕಿದ್ದಾರೆ ಎಂಬ
ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಸ್ ಸೇವೆ ಆರಂಭ ಮಡಿಕೇರಿ, ಮೇ,೨೮: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆಸುಬ್ರಹ್ಮಣ್ಯಕ್ಕೆ ಬರುವ ಯಾತ್ರಾರ್ಥಿಗಳ ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಬಿಸ್ಲೆ, ಕೂಡು ರಸ್ತೆ, ಶನಿವಾರಸಂತೆ, ಸೋಮವಾರಪೇಟೆ,
ಇಂದು ನಾಳೆ ವಿದ್ಯುತ್ ವ್ಯತ್ಯಯ ಮಡಿಕೇರಿ, ಮೇ.೨೮: ಶನಿವಾರಸಂತೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ಎಫ್೨-ಹಂಡ್ಲಿ ಹಾಗೂ ಎಫ್೩-ಶನಿವಾರಸಂತೆ ಟೌನ್ ಫೀಡರ್‌ನಲ್ಲಿ ತಾ.೨೯ ರಂದು(ಇAದು) ಬೆಳಗ್ಗೆ ೧೦ ರಿಂದ
ಲಿವರ್ ಪೂಲ್ ಎಫ್ಸಿ ತಂಡ ಚಾಂಪಿಯನ್ ನಾಪೋಕ್ಲು, ಮೇ. ೨೮: ಇಲ್ಲಿಗೆ ಸಮೀಪದ ಕಲ್ಲುಮೊಟ್ಟೆಯಲ್ಲಿ ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್ - ೨೦೨೬ ವತಿಯಿಂದ ಆಯೋಜಿಸಲಾಗಿದ್ದ ಕೆಪಿಎಲ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಲಿವರ್ ಪೂಲ್ ಎಫ್ಸಿ ತಂಡ