ಜೋಡಿ ಬಸವೇಶ್ವರ ದೇವರ ಉತ್ಸವ ಕಣಿವೆ, ಏ. 4: ಕುಶಾಲನಗರ ತಾಲೂಕು ರಂಗಸಮುದ್ರ ಗ್ರಾಮದ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ತಾ. 6, 7 ರಂದು ನಡೆಯಲಿದೆ. ತಾ. 6 ರಂದು ಬೆಳಿಗ್ಗೆ
ಶ್ರೀ ಪಡುವೇರಿ ದಬ್ಬೇಚ್ಚಮ್ಮ ವಾರ್ಷಿಕ ಉತ್ಸವ ಗೋಣಿಕೊಪ್ಪಲು, ಏ. 4: ಇತಿಹಾಸ ಪ್ರಸಿದ್ಧ ದಕ್ಷಿಣ ಕೊಡಗಿನ ಈಚೂರು ಕುಂದ ಗ್ರಾಮದ ಶ್ರೀ ಪಡುವೇರಿ ದಬ್ಬೇಚ್ಚಮ್ಮ ದೇವಸ್ಥಾನದ ವಾರ್ಷಿಕ ಉತ್ಸವ ಜರುಗಿತು. 8 ದಿನಗಳ ಕಾಲ
ಜನಗಣತಿ ಕಾನೂನುಬದ್ಧ ಕರ್ತವ್ಯ ಕಿರಣ್ ಜಿ ಗೌರಯ್ಯ ಕುಶಾಲನಗರ, ಏ. 4: ಜನಗಣತಿ ಕಾರ್ಯವು ರಾಷ್ಟ್ರೀಯ ಕಾರ್ಯಕ್ರಮ ವಾಗಿದ್ದು, ಕಾನೂನು ಬದ್ಧ ಕರ್ತವ್ಯವಾಗಿದೆ. ಶಿಕ್ಷಕರು ಉತ್ತಮ ಕೆಲಸದ ಮೂಲಕ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಬೇಕು ಎಂದು ಕುಶಾಲನಗರ
ಕೊಡಗು ಕ್ರೀಡೆಗೂ ಹೆಸರುವಾಸಿಯಾಗಿದೆ ಎಎಸ್ ಪೊನ್ನಣ್ಣ ನಾಪೆÇೀಕ್ಲು, ಏ. 4: ಕೊಡಗು ಜಿಲ್ಲೆ ಹೇಗೆ ಸೇನೆಯಲ್ಲಿನ ಸೇವೆಗೆ ಹೆಸರುವಾಸಿಯಾಗಿದೆಯೋ ಅದೇ ರೀತಿ ಕ್ರೀಡೆಗೂ ಹೆಸರುವಾಸಿಯಾಗಿದೆ. ಹಾಕಿ ಕ್ರೀಡೆಗೆ ಸರ್ಕಾರ ನೀಡುತ್ತಿರುವ ಅನುದಾನದ ಸದ್ಬಳಕೆ ಆಗಬೇಕು
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ ಕೃಷ್ಣಮೂರ್ತಿ ಸೋಮವಾರಪೇಟೆ, ಏ. 4: ಮಹಿಳೆಯರು ಇಂದು ಸಮಾಜದ ಎಲ್ಲಾ ಕ್ಷೇತ್ರದಲ್ಲಿಯೂ ಮುಂದಿದ್ದು, ಸಂಸಾರದಂತಹ ದೊಡ್ಡ ಜವಾಬ್ದಾರಿಯ ಹಿಂದೆ ಹೆಣ್ಣಿದ್ದಾಳೆ ಎಂದರೆ ಅತಿಶಯೋಕ್ತಿಯಲ್ಲ ಎಂದು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ