ಕತ್ತೆ ಹಾಲಿಗೆ ಮುಗಿಬಿದ್ದ ಸಾರ್ವಜನಿಕರುಕೊಡಿಗೆ, ಏ. 3: ಕತ್ತೆ ಹಾಲು ಆರೋಗ್ಯಕರವೆಂದು ಸಾರ್ವಜನಿಕರು ಮುಗಿಬಿದ್ದು ಹಾಲನ್ನು ಖರೀದಿಸಿದ ಪ್ರಸಂಗ ಸಮೀಪದ ಮುಳ್ಳುಸೋಗೆ, ಕೂಡುಮಂಗಳೂರು ಹಾಗೂ ಕೂಡಿಗೆ ವ್ಯಾಪ್ತಿಯಲ್ಲಿ ಕಂಡುಬಂದಿತ್ತು. ಕತ್ತೆ ಹಾಲನ್ನು ಚಿಕ್ಕ
ಪ್ರಕೃತಿ ಅಧ್ಯಯನ ಶಿಬಿರಮಡಿಕೇರಿ, ಏ. 3: ‘ಒಳ್ಳೆಯದು ಕಂಡಾಗ ಮಾತು ಹೆಚ್ಚಾಗಿರಲಿ, ಕೆಟ್ಟದ್ದು ಕಂಡಾಗ ಮಾತು ಕಡಿಮೆ ಇರಲಿ’. ಮಾತು ಒಳ್ಳೆಯದನ್ನು ಸಮಾಜಕ್ಕೆ ಸಾರುವಂತೆ ಇರಬೇಕು ಎಂದು ನಾಪೋಕ್ಲು ಕೊಡವ
ಲೋಕಸಭಾ ಚುನಾವಣೆ; ವಿಶೇಷ ಚೇತನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚನೆಮಡಿಕೇರಿ, ಏ. 3: ಲೋಕಸಭಾ ಚುನಾವಣೆಯ ಮತದಾನದಂದು ವಿಶೇಷ ಚೇತನರನ್ನು ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಬರಲು ಸಾರಿಗೆ ವ್ಯವಸ್ಥೆ, ವೀಲ್‍ಚೇರ್ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಮಡಿಕೇರಿ, ಏ. 3: ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಬಾಲಕರ ವಸತಿ ನಿಲಯದ ಆವರಣದಲ್ಲಿ ಇದೇ ಪ್ರಥಮ
ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧಿಸಲು ವಿದ್ಯಾರ್ಥಿಗಳಿಗೆ ಕರೆಮಡಿಕೇರಿ, ಏ. 3: ವಿದ್ಯಾರ್ಥಿಗಳು ಮೂಲ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳಸಿಕೊಂಡು ತಮ್ಮನ್ನು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಕಾಲೇಜು ಶಿಕ್ಷಣ