ನಾಯಿಗಳ ದಾಳಿಗೆ ಮೇಕೆಗಳು ಬಲಿಕುಶಾಲನಗರಆ. 22: ಕುಶಾಲನಗರ ಸಮೀಪ ಕೊಪ್ಪ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ 5 ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ಎರಡನೇ ಬ್ಲಾಕ್ ನಿವಾಸಿ ಪುಟ್ಟಮ್ಮ ಎಂಬವರಿಗೆ
ಶೀಘ್ರದಲ್ಲೇ ಮನೆ ಹಸ್ತಾಂತರ: ಸಚಿವ ಸುರೇಶ್ಕುಮಾರ್ ಭರವಸೆಮಡಿಕೇರಿ, ಆ. 22: ಕಳೆದ ಬಾರಿಯ ಸಂತ್ರಸ್ತರಿಗೆ ಜಂಬೂರು ಹಾಗೂ ಕರ್ಣಂಗೇರಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ಆದಷ್ಟು ಶೀಘ್ರದಲ್ಲೇ ಸಂತ್ರಸ್ತರಿಗೆ ಹಸ್ತಾಂತರ ಮಾಡಲಾಗುವದು ಎಂದು ಸಚಿವ ಸುರೇಶ್‍ಕುಮಾರ್ ಭರವಸೆ
ಕುಸಿಯುವ ದುಸ್ಥಿತಿಯಲ್ಲಿ ವಡ್ಡರಮಾಡು ಕಟ್ಟೆ : ಕೃಷಿಕರಲ್ಲಿ ಪ್ರವಾಹದ ಭೀತಿಗೋಣಿಕೊಪ್ಪಲು, ಆ.22: ಸ್ವಾತಂತ್ರ್ಯ ಬಂದ ನಂತರ 1958 ರಲ್ಲಿ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಭತ್ತದ ಉತ್ಪಾದನೆಗೆ ಒತ್ತು ನೀಡಲು ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿ ಕಲ್ಲಳ
ಬೆಳ್ಳಿ ಪರದೆಯಲ್ಲಿ ಇಂದಿನಿಂದ ಬರಲಿದ್ದಾನೆ ‘ರಾಂಧವ’ಮಡಿಕೇರಿ, ಆ. 22: ಇದೀಗ ಎಲ್ಲೆಲ್ಲೂ ‘ರಾಂಧವ’ನ ಕಲರವ- ಕನ್ನಡ ಚಿತ್ರ ರಂಗದಲ್ಲಿ ಕಳೆದ ಹಲವಷ್ಟು ಸಮಯಗಳಿಂದ ಭಾರೀ ಸದ್ದು ಮಾಡುತ್ತಿರುವ ಸುನಿಲ್ ಆಚಾರ್ಯ ನಿರ್ದೇಶನದ ಕೊಡಗಿನ
ಜಿಲ್ಲೆಯಲ್ಲಿ ಮಳೆ ಅವಾಂತರದ ಬಗ್ಗೆ ಅಧ್ಯಯನ ಅಗತ್ಯಮಡಿಕೇರಿ, ಆ. 22: ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯ ಅವಾಂತರದಿಂದ ಆಗುತ್ತಿರುವ ತೊಂದರೆ, ಭೂಕುಸಿತ ಸೇರಿದಂತೆ ಒಟ್ಟು ಪ್ರಾಕೃತಿಕ ದುರಂತದ ಕುರಿತು ಸಮಗ್ರ ಅಧ್ಯಯನ