ಬಂದ್ ಕರೆಗೆ ಸೋಮವಾರಪೇಟೆ ಸ್ತಬ್ಧಸೋಮವಾರಪೇಟೆ, ನ. 10: ಟಿಪ್ಪು ಜಯಂತಿ ವಿರೋಧಿಸಿ ಕರೆ ನೀಡಲಾಗಿದ್ದ ಕೊಡಗು ಜಿಲ್ಲಾ ಬಂದ್ ಕರೆಗೆ ಸೋಮವಾರಪೇಟೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಂದ್ ಆಗಿದ್ದರೆ,ತೀವ್ರ ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆಮಡಿಕೇರಿ, ನ. 10: ಇಂದು ಟಿಪ್ಪು ಜಯಂತಿಗೆ ಸಂಘ ಪರಿವಾರ ಸೇರಿದಂತೆ ಹಲವು ಸಂಘಟನೆಗಳ ತೀವ್ರ ವಿರೋಧದ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆಗಳಲ್ಲಿ ಸಾಂಕೇತಿಕವಾಗಿ ಕಾಲೂರು ಉತ್ಪನ್ನಗಳ ಉದ್ಘಾಟನೆಮಡಿಕೇರಿ, ನ. 10: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಕಾಲೂರು ಗ್ರಾಮದ ಪ್ರಕೃತ್ತಿ ವಿಕೋಪ ಸಂತ್ರಸ್ತರಿಗಾಗಿ ಆಯೋಜಿಸಿರುವ ಯಶಸ್ವಿ ಕೌಶಲ್ಯ ತರಬೇತಿ ಎಸ್ಡಿಪಿಐ ಸದಸ್ಯತ್ವ ಅಭಿಯಾನಮಡಿಕೇರಿ, ನ. 10: ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ‘ಜನಪರ ರಾಜಕೀಯದ ಭಾಗವಾಗಿ ಎಸ್‍ಡಿಪಿಐಯೊಂದಿಗೆ ಮುಂದೆ ಸಾಗಿ’ ಎಂಬ ಘೋಷಣೆಯೊಂದಿಗೆ ನವೆಂಬರ್ ಖಾಲಿ ಹುದ್ದೆ ನೇಮಕಕ್ಕೆ ಪತ್ರಶ್ರೀಮಂಗಲ, ನ. 10: ಕೊಡಗು ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುದರೊಂದಿಗೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಜಿ.ಪಂ.
ಬಂದ್ ಕರೆಗೆ ಸೋಮವಾರಪೇಟೆ ಸ್ತಬ್ಧಸೋಮವಾರಪೇಟೆ, ನ. 10: ಟಿಪ್ಪು ಜಯಂತಿ ವಿರೋಧಿಸಿ ಕರೆ ನೀಡಲಾಗಿದ್ದ ಕೊಡಗು ಜಿಲ್ಲಾ ಬಂದ್ ಕರೆಗೆ ಸೋಮವಾರಪೇಟೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಂದ್ ಆಗಿದ್ದರೆ,
ತೀವ್ರ ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆಮಡಿಕೇರಿ, ನ. 10: ಇಂದು ಟಿಪ್ಪು ಜಯಂತಿಗೆ ಸಂಘ ಪರಿವಾರ ಸೇರಿದಂತೆ ಹಲವು ಸಂಘಟನೆಗಳ ತೀವ್ರ ವಿರೋಧದ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆಗಳಲ್ಲಿ ಸಾಂಕೇತಿಕವಾಗಿ
ಕಾಲೂರು ಉತ್ಪನ್ನಗಳ ಉದ್ಘಾಟನೆಮಡಿಕೇರಿ, ನ. 10: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಕಾಲೂರು ಗ್ರಾಮದ ಪ್ರಕೃತ್ತಿ ವಿಕೋಪ ಸಂತ್ರಸ್ತರಿಗಾಗಿ ಆಯೋಜಿಸಿರುವ ಯಶಸ್ವಿ ಕೌಶಲ್ಯ ತರಬೇತಿ
ಎಸ್ಡಿಪಿಐ ಸದಸ್ಯತ್ವ ಅಭಿಯಾನಮಡಿಕೇರಿ, ನ. 10: ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ‘ಜನಪರ ರಾಜಕೀಯದ ಭಾಗವಾಗಿ ಎಸ್‍ಡಿಪಿಐಯೊಂದಿಗೆ ಮುಂದೆ ಸಾಗಿ’ ಎಂಬ ಘೋಷಣೆಯೊಂದಿಗೆ ನವೆಂಬರ್
ಖಾಲಿ ಹುದ್ದೆ ನೇಮಕಕ್ಕೆ ಪತ್ರಶ್ರೀಮಂಗಲ, ನ. 10: ಕೊಡಗು ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುದರೊಂದಿಗೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಜಿ.ಪಂ.