ಮಲ್ಲಳ್ಳಿಯಲ್ಲಿ ಮುಂದುವರೆದ ಪ್ರಾಣ ಬಲಿಸೋಮವಾರಪೇಟೆ, ಫೆ. 3: ಸಮೀಪದ ಮಲ್ಲಳ್ಳಿ ಜಲಪಾತದಲ್ಲಿ ಸ್ನಾನಕ್ಕೆ ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕನÀನ್ನು ರಕ್ಷಿಸಲು ಮುಂದಾದ ಪ್ರವಾಸಿ ಇಂಜಿನಿಯರ್ ಪ್ರಾಣ ಕಳೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ.ಬೆಂಗಳೂರಿನಸಂಭ್ರಮದ ಮೆರವಣಿಗೆಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಣಿವೆ ಗ್ರಾಮದ ಮುಖ್ಯಬೀದಿಯಲ್ಲಿ ನಡೆಯಿತು.ಹುಲುಸೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಬಳಿಯಿಂದ ಆರಂಭಗೊಂಡ ಕೊಡಗುಜನಪದ ಸಾಹಿತ್ಯ ಶ್ರೀಮಂತಗೊಳಿಸುವಲ್ಲಿ ಮಹಿಳೆಯರದ್ದು ಮಹತ್ತರ ಪಾತ್ರಕುಶಾಲನಗರ, ಫೆ. 3: ಜನಪದ ಸಾಹಿತ್ಯ ಮೂಲಕ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ತರದ್ದಾಗಿದೆ ಎಂದು ಹಿರಿಯ ಸಾಹಿತಿ ವಿಜಯ ವಿಷ್ಣುಭಟ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಕೊಡಗಿನ ಗಡಿಯಾಚೆ ಸೀಮಾಂಚಲ ಎಕ್ಸ್‍ಪ್ರೆಸ್ ರೈಲು ದುರಂತ ಪಾಟ್ನಾ, ಫೆ. 3: ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ ಎಕ್ಸ್‍ಪ್ರೆಸ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಕೂಡ ಪರಿಹಾರ ಘೋಷಣೆ ಮಾಡಿದ್ದು, ಪುನರ್ ಪ್ರತಿಷ್ಠಾಪನೆಮಡಿಕೇರಿ, ಫೆ. 3: ಅಂದಗೋವೆ ಗ್ರಾಮ, 7ನೇ ಹೊಸಕೋಟೆ, ಕಲ್ಲುಕೋರೆಯಲ್ಲಿರುವ ಶ್ರೀ ಭದ್ರಕಾಳಿ ನಾಗದೇವರ ಹಾಗೂ ಪರಿವಾರ ದೇವರುಗಳ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ
ಮಲ್ಲಳ್ಳಿಯಲ್ಲಿ ಮುಂದುವರೆದ ಪ್ರಾಣ ಬಲಿಸೋಮವಾರಪೇಟೆ, ಫೆ. 3: ಸಮೀಪದ ಮಲ್ಲಳ್ಳಿ ಜಲಪಾತದಲ್ಲಿ ಸ್ನಾನಕ್ಕೆ ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕನÀನ್ನು ರಕ್ಷಿಸಲು ಮುಂದಾದ ಪ್ರವಾಸಿ ಇಂಜಿನಿಯರ್ ಪ್ರಾಣ ಕಳೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ.ಬೆಂಗಳೂರಿನ
ಸಂಭ್ರಮದ ಮೆರವಣಿಗೆಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಣಿವೆ ಗ್ರಾಮದ ಮುಖ್ಯಬೀದಿಯಲ್ಲಿ ನಡೆಯಿತು.ಹುಲುಸೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಬಳಿಯಿಂದ ಆರಂಭಗೊಂಡ ಕೊಡಗು
ಜನಪದ ಸಾಹಿತ್ಯ ಶ್ರೀಮಂತಗೊಳಿಸುವಲ್ಲಿ ಮಹಿಳೆಯರದ್ದು ಮಹತ್ತರ ಪಾತ್ರಕುಶಾಲನಗರ, ಫೆ. 3: ಜನಪದ ಸಾಹಿತ್ಯ ಮೂಲಕ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ತರದ್ದಾಗಿದೆ ಎಂದು ಹಿರಿಯ ಸಾಹಿತಿ ವಿಜಯ ವಿಷ್ಣುಭಟ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ
ಕೊಡಗಿನ ಗಡಿಯಾಚೆ ಸೀಮಾಂಚಲ ಎಕ್ಸ್‍ಪ್ರೆಸ್ ರೈಲು ದುರಂತ ಪಾಟ್ನಾ, ಫೆ. 3: ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ ಎಕ್ಸ್‍ಪ್ರೆಸ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಕೂಡ ಪರಿಹಾರ ಘೋಷಣೆ ಮಾಡಿದ್ದು,
ಪುನರ್ ಪ್ರತಿಷ್ಠಾಪನೆಮಡಿಕೇರಿ, ಫೆ. 3: ಅಂದಗೋವೆ ಗ್ರಾಮ, 7ನೇ ಹೊಸಕೋಟೆ, ಕಲ್ಲುಕೋರೆಯಲ್ಲಿರುವ ಶ್ರೀ ಭದ್ರಕಾಳಿ ನಾಗದೇವರ ಹಾಗೂ ಪರಿವಾರ ದೇವರುಗಳ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ