ಕಾಡಾನೆ ಧಾಳಿ : ನಷ್ಟಸಿದ್ದಾಪುರ, ನ. 19: ಸಮೀಪದ ಬಜೆಗೊಲ್ಲಿಯ ಆಲಿತೋಪು ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ದಾಂಧಲೆ ನಡೆಸಿ ಕಾಫಿ, ಕರಿಮೆಣಸು ಸೇರಿದಂತೆ ಬೆಳೆಗಳನ್ನು ನಾಶಮಾಡಿದೆ. ಪಾಲಿಬೆಟ್ಟ ರಸ್ತೆಯಲ್ಲಿರುವ ಆಲಿತೋಪು ತೋಟದಲ್ಲಿ ಭೂಕುಸಿತ ಮಾನವ ನಿರ್ಮಿತ ವಾದಕ್ಕೆ ಬೋಪಯ್ಯ ಕಿಡಿಗೋಣಿಕೊಪ್ಪ ವರದಿ, ನ. 19: ಕೊಡಗಿನಲ್ಲಿ ನಡೆದ ಭೂಕುಸಿತ ಮಾನವ ನಿರ್ಮಿತವಾದ ಕೃತ್ಯ ಎಂಬ ತಜ್ಞರ ವರದಿ ಪ್ರಶ್ನಾರ್ಹ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು. ಪೊನ್ನಂಪೇಟೆ ಹಾಕಿ : ನಾಲ್ಕು ತಂಡಗಳು ‘ಎ’ ಡಿವಿಜನ್ಗೆಗೋಣಿಕೊಪ್ಪ ವರದಿ, ನ. 19 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಲೀಗ್‍ನಲ್ಲಿ ಹೆಚ್ಚು ಗೆಲುವು ದಾಖಲಿಸಿದ 4 ಭಂಡಾರ ಸಮರ್ಪಣೆಭಾಗಮಂಡಲ, ನ. 19: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ಮಾತೆ ಶ್ರೀ ಕಾವೇರಿಗೆ ತೊಡಿಸಲೆಂದು ತಲಕಾವೇರಿ ತಕ್ಕಮುಖ್ಯಸ್ಥರ ಸುಪರ್ದಿಗೆ ನೀಡಲಾಗಿದ್ದ ಚಿನ್ನಾಭರಣಗಳನ್ನು ಇಂದು ಆಡಳಿತದ ಸುಪರ್ದಿಗೆ ನೀಡಲಾಯಿತು. ಇಂದಿನಿಂದ ವಾರ್ಷಿಕ ಶಿಬಿರಕೂಡಿಗೆ, ನ. 19: ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2018-19ನೇ ವಾರ್ಷಿಕ ವಿಶೇಷ ಶಿಬಿರ ತಾ. 20 ರಿಂದ (ಇಂದಿನಿಂದ) 26ರವರೆಗೆ
ಕಾಡಾನೆ ಧಾಳಿ : ನಷ್ಟಸಿದ್ದಾಪುರ, ನ. 19: ಸಮೀಪದ ಬಜೆಗೊಲ್ಲಿಯ ಆಲಿತೋಪು ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ದಾಂಧಲೆ ನಡೆಸಿ ಕಾಫಿ, ಕರಿಮೆಣಸು ಸೇರಿದಂತೆ ಬೆಳೆಗಳನ್ನು ನಾಶಮಾಡಿದೆ. ಪಾಲಿಬೆಟ್ಟ ರಸ್ತೆಯಲ್ಲಿರುವ ಆಲಿತೋಪು ತೋಟದಲ್ಲಿ
ಭೂಕುಸಿತ ಮಾನವ ನಿರ್ಮಿತ ವಾದಕ್ಕೆ ಬೋಪಯ್ಯ ಕಿಡಿಗೋಣಿಕೊಪ್ಪ ವರದಿ, ನ. 19: ಕೊಡಗಿನಲ್ಲಿ ನಡೆದ ಭೂಕುಸಿತ ಮಾನವ ನಿರ್ಮಿತವಾದ ಕೃತ್ಯ ಎಂಬ ತಜ್ಞರ ವರದಿ ಪ್ರಶ್ನಾರ್ಹ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು. ಪೊನ್ನಂಪೇಟೆ
ಹಾಕಿ : ನಾಲ್ಕು ತಂಡಗಳು ‘ಎ’ ಡಿವಿಜನ್ಗೆಗೋಣಿಕೊಪ್ಪ ವರದಿ, ನ. 19 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಲೀಗ್‍ನಲ್ಲಿ ಹೆಚ್ಚು ಗೆಲುವು ದಾಖಲಿಸಿದ 4
ಭಂಡಾರ ಸಮರ್ಪಣೆಭಾಗಮಂಡಲ, ನ. 19: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ಮಾತೆ ಶ್ರೀ ಕಾವೇರಿಗೆ ತೊಡಿಸಲೆಂದು ತಲಕಾವೇರಿ ತಕ್ಕಮುಖ್ಯಸ್ಥರ ಸುಪರ್ದಿಗೆ ನೀಡಲಾಗಿದ್ದ ಚಿನ್ನಾಭರಣಗಳನ್ನು ಇಂದು ಆಡಳಿತದ ಸುಪರ್ದಿಗೆ ನೀಡಲಾಯಿತು.
ಇಂದಿನಿಂದ ವಾರ್ಷಿಕ ಶಿಬಿರಕೂಡಿಗೆ, ನ. 19: ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2018-19ನೇ ವಾರ್ಷಿಕ ವಿಶೇಷ ಶಿಬಿರ ತಾ. 20 ರಿಂದ (ಇಂದಿನಿಂದ) 26ರವರೆಗೆ