ಸೌಹಾರ್ದ ಬದುಕು ಸಾಗಿಸುವದು ನಮ್ಮೆಲ್ಲರ ಕರ್ತವ್ಯ : ರಾಜಾರಾವ್ಕೂಡಿಗೆ, ನ. 22: ವರ್ಣರಂಜಿತವಾದ, ಏಕತೆಯಲ್ಲಿ ಐಕ್ಯತೆಯನ್ನು ಹೊಂದಿರುವ ಭಾರತದಲ್ಲಿ ಪರಸ್ಪರ ಸಹಬಾಳ್ವೆಯ ಜೀವನ ಸಾಗಿಸಲು, ನೈಜ್ಯವಾದ ಬದುಕಿಗೆ ಧರ್ಮಗಳು ಸಹ ಸಹಕಾರಿಯಾಗುತ್ತವೆ. ಅದರೊಂದಿಗೆ ರಾಷ್ಟ್ರ ಪ್ರೇಮದ ವಾಯುಪಡೆ ನೇಮಕಾತಿ ರ್ಯಾಲಿಮಡಿಕೇರಿ, ನ. 22: ಭಾರತೀಯ ವಾಯುಪಡೆಯ, ಗ್ರೂಪ್ ‘ವೈ’ (ಐಎಎಫ್(ಎಸ್) ಟ್ರೇಡ್‍ನಲ್ಲಿ ಏರ್‍ಮೆನ್‍ರನ್ನು ಆಯ್ಕೆ ಮಾಡುವದಕ್ಕೆ ಸಂಬಂಧಿಸಿದಂತೆ ಮೈಸೂರು ನಜರ್‍ಬಾದ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ಮಿಶ್ರ ಬೆಳೆ ಮೂಲಕ ಆರ್ಥಿಕತೆ ಸುಧಾರಿಸಿಕೊಳ್ಳಲು ಕರೆನಾಪೆÉÇೀಕ್ಲು, ನ. 22: ಜಿಲ್ಲೆಯ ರೈತರು ಏಕಬೆಳೆ ಬೆಳೆಯುವ ಬದಲು ಲಾಭದಾಯಕವಾದ ಮಿಶ್ರ ಬೆಳೆಯನ್ನು ಬೆಳೆಯುವದರ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳ ಬೇಕೆಂದು ಮಡಿಕೇರಿ ತಾಲೂಕು ಕೂಡಿಗೆಯಲ್ಲಿ ತುಳಸಿ ಪೂಜೆಕೂಡಿಗೆ, ನ. 22: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ತುಳಸಿ ಪೂಜೆ ನಡೆಯಿತು. ಈ ಸಂದರ್ಭ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕಗಳು ವಾಹನ ಕಳವಿಗೆ ಯತ್ನಗೆಣಸು ಕದ್ದೊಯ್ದ ಪುಂಡರು ಗೋಣಿಕೊಪ್ಪಲು, ನ. 22: ಇಲ್ಲಿಗೆ ಸಮೀಪ ಅರುವತ್ತೊಕ್ಕಲು ಗ್ರಾಮದ ಪತ್ರಕರ್ತ ಪಿಲಿಫೋಸ್ ಮ್ಯಾಥ್ಯು ಮನೆಯ ಆವರಣಕ್ಕೆ ತಾ.21ರ ರಾತ್ರಿ ಅಕ್ರಮವಾಗಿ ಪ್ರವೇಶಿಸಿ ದ್ವಿಚಕ್ರವಾಹನ ಕದ್ದೊಯ್ಯಲು
ಸೌಹಾರ್ದ ಬದುಕು ಸಾಗಿಸುವದು ನಮ್ಮೆಲ್ಲರ ಕರ್ತವ್ಯ : ರಾಜಾರಾವ್ಕೂಡಿಗೆ, ನ. 22: ವರ್ಣರಂಜಿತವಾದ, ಏಕತೆಯಲ್ಲಿ ಐಕ್ಯತೆಯನ್ನು ಹೊಂದಿರುವ ಭಾರತದಲ್ಲಿ ಪರಸ್ಪರ ಸಹಬಾಳ್ವೆಯ ಜೀವನ ಸಾಗಿಸಲು, ನೈಜ್ಯವಾದ ಬದುಕಿಗೆ ಧರ್ಮಗಳು ಸಹ ಸಹಕಾರಿಯಾಗುತ್ತವೆ. ಅದರೊಂದಿಗೆ ರಾಷ್ಟ್ರ ಪ್ರೇಮದ
ವಾಯುಪಡೆ ನೇಮಕಾತಿ ರ್ಯಾಲಿಮಡಿಕೇರಿ, ನ. 22: ಭಾರತೀಯ ವಾಯುಪಡೆಯ, ಗ್ರೂಪ್ ‘ವೈ’ (ಐಎಎಫ್(ಎಸ್) ಟ್ರೇಡ್‍ನಲ್ಲಿ ಏರ್‍ಮೆನ್‍ರನ್ನು ಆಯ್ಕೆ ಮಾಡುವದಕ್ಕೆ ಸಂಬಂಧಿಸಿದಂತೆ ಮೈಸೂರು ನಜರ್‍ಬಾದ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ
ಮಿಶ್ರ ಬೆಳೆ ಮೂಲಕ ಆರ್ಥಿಕತೆ ಸುಧಾರಿಸಿಕೊಳ್ಳಲು ಕರೆನಾಪೆÉÇೀಕ್ಲು, ನ. 22: ಜಿಲ್ಲೆಯ ರೈತರು ಏಕಬೆಳೆ ಬೆಳೆಯುವ ಬದಲು ಲಾಭದಾಯಕವಾದ ಮಿಶ್ರ ಬೆಳೆಯನ್ನು ಬೆಳೆಯುವದರ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳ ಬೇಕೆಂದು ಮಡಿಕೇರಿ ತಾಲೂಕು
ಕೂಡಿಗೆಯಲ್ಲಿ ತುಳಸಿ ಪೂಜೆಕೂಡಿಗೆ, ನ. 22: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ತುಳಸಿ ಪೂಜೆ ನಡೆಯಿತು. ಈ ಸಂದರ್ಭ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕಗಳು
ವಾಹನ ಕಳವಿಗೆ ಯತ್ನಗೆಣಸು ಕದ್ದೊಯ್ದ ಪುಂಡರು ಗೋಣಿಕೊಪ್ಪಲು, ನ. 22: ಇಲ್ಲಿಗೆ ಸಮೀಪ ಅರುವತ್ತೊಕ್ಕಲು ಗ್ರಾಮದ ಪತ್ರಕರ್ತ ಪಿಲಿಫೋಸ್ ಮ್ಯಾಥ್ಯು ಮನೆಯ ಆವರಣಕ್ಕೆ ತಾ.21ರ ರಾತ್ರಿ ಅಕ್ರಮವಾಗಿ ಪ್ರವೇಶಿಸಿ ದ್ವಿಚಕ್ರವಾಹನ ಕದ್ದೊಯ್ಯಲು