ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಪ್ರಚಾರಗುಡ್ಡೆಹೊಸೂರು, ಏ. 13: ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ಬೂತ್‍ಮಟ್ಟದಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಪ್ರಚಾರ ನಡೆಸಿದರು. ಗುಡ್ಡೆಹೊಸೂರು ಬೂತ್ ಅಧ್ಯಕ್ಷ ಕೆದಂಬಾಡಿ ಗಿರೀಶ್ ಗುಡ್ಡೆಹೊಸೂರು ಭಾಗದಲ್ಲಿ ಪ್ರ್ರಚಾರ ನಡೆಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆವೀರಾಜಪೇಟೆ, ಏ. 13: ಕೊಡಗು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವೀರಾಜಪೇಟೆ ಬ್ಲಾಕ್ ಉಪಾಧ್ಯಕ್ಷರಾಗಿ ಮುಜ್‍ಹೀರ್ ರೆಹಮಾನ್ ತಾಹ ಅವರನ್ನು ನೇಮಿಸಲಾಗಿದೆ. ಸಿಂಹ ಈಗಲೇ ಸೋಲನ್ನು ಒಪ್ಪಿಕೊಂಡಂತಿದೆ: ಕೆ.ಎ. ಯಾಕೂಬ್ಮಡಿಕೇರಿ, ಏ. 13: ಕೊಡಗಿನ ಮತದಾರರ ಟೀಕೆಯನ್ನು ಸಹಿಸಿಕೊಳ್ಳಲಾಗದೆ ನರೇಂದ್ರ ಮೋದಿ ಅವರ ಮುಖ ನೋಡಿ ಮತ ನೀಡಿ ಎಂದು ಮತಯಾ ಚಿಸುವ ಮೂಲಕ ತಮ್ಮ ಸೋಲನ್ನು ಗಾಳಿಬೀಡು ಕಾಂಗ್ರೆಸ್ ಸಭೆಮಡಿಕೇರಿ, ಏ. 13: ತಾ. 12 ರಂದು ಗಾಳಿಬೀಡುವಿನಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಾತ್ಯತೀತ ಜನತಾದಳದ ಜಿಲ್ಲಾ ಉಪಾಧ್ಯಕ್ಷ ಸಮಾಜವನ್ನು ಒಡೆÉಯುವ ರಾಜಕಾರಣಕ್ಕೆ ಸೋಲಾಗಲಿದೆಮಡಿಕೇರಿ, ಏ. 13: ಕ್ಷೇತ್ರದ ಅಭಿವೃದ್ಧಿಗಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೆ ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾ ರೆಂದು
ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಪ್ರಚಾರಗುಡ್ಡೆಹೊಸೂರು, ಏ. 13: ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ಬೂತ್‍ಮಟ್ಟದಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಪ್ರಚಾರ ನಡೆಸಿದರು. ಗುಡ್ಡೆಹೊಸೂರು ಬೂತ್ ಅಧ್ಯಕ್ಷ ಕೆದಂಬಾಡಿ ಗಿರೀಶ್ ಗುಡ್ಡೆಹೊಸೂರು ಭಾಗದಲ್ಲಿ ಪ್ರ್ರಚಾರ ನಡೆಸುತ್ತಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆವೀರಾಜಪೇಟೆ, ಏ. 13: ಕೊಡಗು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವೀರಾಜಪೇಟೆ ಬ್ಲಾಕ್ ಉಪಾಧ್ಯಕ್ಷರಾಗಿ ಮುಜ್‍ಹೀರ್ ರೆಹಮಾನ್ ತಾಹ ಅವರನ್ನು ನೇಮಿಸಲಾಗಿದೆ.
ಸಿಂಹ ಈಗಲೇ ಸೋಲನ್ನು ಒಪ್ಪಿಕೊಂಡಂತಿದೆ: ಕೆ.ಎ. ಯಾಕೂಬ್ಮಡಿಕೇರಿ, ಏ. 13: ಕೊಡಗಿನ ಮತದಾರರ ಟೀಕೆಯನ್ನು ಸಹಿಸಿಕೊಳ್ಳಲಾಗದೆ ನರೇಂದ್ರ ಮೋದಿ ಅವರ ಮುಖ ನೋಡಿ ಮತ ನೀಡಿ ಎಂದು ಮತಯಾ ಚಿಸುವ ಮೂಲಕ ತಮ್ಮ ಸೋಲನ್ನು
ಗಾಳಿಬೀಡು ಕಾಂಗ್ರೆಸ್ ಸಭೆಮಡಿಕೇರಿ, ಏ. 13: ತಾ. 12 ರಂದು ಗಾಳಿಬೀಡುವಿನಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಾತ್ಯತೀತ ಜನತಾದಳದ ಜಿಲ್ಲಾ ಉಪಾಧ್ಯಕ್ಷ
ಸಮಾಜವನ್ನು ಒಡೆÉಯುವ ರಾಜಕಾರಣಕ್ಕೆ ಸೋಲಾಗಲಿದೆಮಡಿಕೇರಿ, ಏ. 13: ಕ್ಷೇತ್ರದ ಅಭಿವೃದ್ಧಿಗಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೆ ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾ ರೆಂದು