ಶ್ರೀ ಅಯ್ಯಪ್ಪ ದೀಪಾರಾಧನೋತ್ಸವ ಮೆರವಣಿಗೆಮಡಿಕೇರಿ, ಡಿ. 20: ನಗರದ ಶ್ರೀ ಮುತ್ತಪ್ಪ ದೇವಾಲಯ ಬಳಿಯ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ವಾರ್ಷಿಕ ದೀಪಾರಾಧನೋತ್ಸವದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಟೆಂಪೋ ಮಗುಚಿ ಮೂವರಿಗೆ ಗಾಯವೀರಾಜಪೇಟೆ, ಡಿ. 20: ಮೈಸೂರಿನಿಂದ ವೀರಾಜಪೇಟೆಗೆ ದಿನಸಿ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಟೆಂಪೋವೊಂದು ಮಗುಚಿಕೊಂಡು ಚಾಲಕ ಸೇರಿದಂತೆ ಮೂವರಿಗೆ ಗಾಯಗಳಾಗಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೈಸೂರಿನ ಮಂಡಿಮೊಹಲ್ಲಾದ ಅಂಗವಿಕಲರ ಏಳಿಗೆಗೆ ಶ್ರಮಿಸಿದವರಿಗೆ ಸನ್ಮಾನಸುಂಟಿಕೊಪ್ಪ, ಡಿ. 20: ಸೋಮವಾರಪೇಟೆ ಶಿಕ್ಷಣ ಇಲಾಖೆ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅಂಗವಿಕಲರ ಏಳಿಗೆಗಾಗಿ ದುಡಿದ ಐವರು ಚಾಂಪಿಯನ್ ಶಿಪ್ಗೆ ಚಾಲನೆಗೋಣಿಕೊಪ್ಪ ವರದಿ, ಡಿ. 20 : ಇಲ್ಲಿನ ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ವತಿಯಿಂದ ಜಿಲ್ಲಾ ಶಾಲಾ ಮಟ್ಟದ ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‍ಶಿಪ್ ಕಾಲ್ಸ್ ಶಾಲಾ ಹಾಕಿ ಕೂರ್ಗ್ಗೆ ಗೆಲವುಗೋಣಿಕೊಪ್ಪ ವರದಿ, ಡಿ. 20 : ಹಾಕಿ ಮೈಸೂರು ವತಿಯಿಂದ ಅಲ್ಲಿನ ಮಹರಾಜಾಸ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್
ಶ್ರೀ ಅಯ್ಯಪ್ಪ ದೀಪಾರಾಧನೋತ್ಸವ ಮೆರವಣಿಗೆಮಡಿಕೇರಿ, ಡಿ. 20: ನಗರದ ಶ್ರೀ ಮುತ್ತಪ್ಪ ದೇವಾಲಯ ಬಳಿಯ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ವಾರ್ಷಿಕ ದೀಪಾರಾಧನೋತ್ಸವದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
ಟೆಂಪೋ ಮಗುಚಿ ಮೂವರಿಗೆ ಗಾಯವೀರಾಜಪೇಟೆ, ಡಿ. 20: ಮೈಸೂರಿನಿಂದ ವೀರಾಜಪೇಟೆಗೆ ದಿನಸಿ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಟೆಂಪೋವೊಂದು ಮಗುಚಿಕೊಂಡು ಚಾಲಕ ಸೇರಿದಂತೆ ಮೂವರಿಗೆ ಗಾಯಗಳಾಗಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೈಸೂರಿನ ಮಂಡಿಮೊಹಲ್ಲಾದ
ಅಂಗವಿಕಲರ ಏಳಿಗೆಗೆ ಶ್ರಮಿಸಿದವರಿಗೆ ಸನ್ಮಾನಸುಂಟಿಕೊಪ್ಪ, ಡಿ. 20: ಸೋಮವಾರಪೇಟೆ ಶಿಕ್ಷಣ ಇಲಾಖೆ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅಂಗವಿಕಲರ ಏಳಿಗೆಗಾಗಿ ದುಡಿದ ಐವರು
ಚಾಂಪಿಯನ್ ಶಿಪ್ಗೆ ಚಾಲನೆಗೋಣಿಕೊಪ್ಪ ವರದಿ, ಡಿ. 20 : ಇಲ್ಲಿನ ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ವತಿಯಿಂದ ಜಿಲ್ಲಾ ಶಾಲಾ ಮಟ್ಟದ ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‍ಶಿಪ್ ಕಾಲ್ಸ್ ಶಾಲಾ
ಹಾಕಿ ಕೂರ್ಗ್ಗೆ ಗೆಲವುಗೋಣಿಕೊಪ್ಪ ವರದಿ, ಡಿ. 20 : ಹಾಕಿ ಮೈಸೂರು ವತಿಯಿಂದ ಅಲ್ಲಿನ ಮಹರಾಜಾಸ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್