ನಾಳೆಯಿಂದ ಕೆಸಿಎಲ್ ಕ್ರಿಕೆಟ್ ಆರಂಭಸಿದ್ದಾಪುರ, ಏ. 25 : ಕೊಡಗು ಚಾಂಪಿಯನ್ಸ್ ಲೀಗ್ ನ ನಾಲ್ಕನೇ ಆವೃತಿಯ ಪಂದ್ಯಾಟ ತಾ.27 ರಿಂದ (ನಾಳೆಯಿಂದ) ಆರಂಭವಾಗಲಿದೆ. ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘವು ಕಳೆದ ಗೌಡ ಕ್ರಿಕೆಟ್: ಕಚೇರಿ ಉದ್ಘಾಟನೆಮಡಿಕೇರ, ಏ. 25: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮೇ 3 ರಿಂದ ಹಮ್ಮಿಕೊಳ್ಳಲಾಗಿರುವ ಗೌಡ ಕ್ರಿಕೆಟ್ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆ ಇಂದು ನಡೆಯಿತು. ಕೊಡಗು ಕೆದಂಬಾಡಿ ಕಪ್: ಪಡ್ಪು, ಅಯ್ಯಂಡ್ರ ಮುಂದಿನ ಹಂತಕ್ಕೆಭಾಗಮಂಡಲ, ಏ. 25: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್‍ನಲ್ಲಿ ಪಡ್ಪು ಹಾಗೂ ಅಯ್ಯಂಡ್ರ ತಂಡ ಮುಂದಿನ ಹಂತ ಪ್ರವೇಶಿಸಿದೆ. ಕೋಳಿಮಾಡು ತಂಡ 48ರನ್ ಶಾಲಾ ಕೊಠಡಿಯ ಕಿಟಕಿಗಳಿಗೆ ಕಲ್ಲುಕೂಡಿಗೆ, ಏ. 25: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಗಳ ಹಿಂಬದಿಯ ಗಾಜಿನ ಕಿಟಕಿಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಪುಡಿ ಪುಡಿಯುವಕನ ಕೊಲೆ ಆರೋಪಿ ಬಂಧನಗೋಣಿಕೊಪ್ಪಲು.ಏ.24:ತನ್ನ ಅತ್ತೆಯನ್ನು ಅವಮಾನಿಸಿದ್ದನ್ನು ತಡೆಯಲಾರದೆ ಅಳಿಯ ಅಣ್ಣಪ್ಪ ಹಾಗೂ ರವಿ ಎಂಬವರುಗಳು ಸೇರಿ ಸುಬ್ರ (26) ಎಂಬಾತನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ
ನಾಳೆಯಿಂದ ಕೆಸಿಎಲ್ ಕ್ರಿಕೆಟ್ ಆರಂಭಸಿದ್ದಾಪುರ, ಏ. 25 : ಕೊಡಗು ಚಾಂಪಿಯನ್ಸ್ ಲೀಗ್ ನ ನಾಲ್ಕನೇ ಆವೃತಿಯ ಪಂದ್ಯಾಟ ತಾ.27 ರಿಂದ (ನಾಳೆಯಿಂದ) ಆರಂಭವಾಗಲಿದೆ. ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘವು ಕಳೆದ
ಗೌಡ ಕ್ರಿಕೆಟ್: ಕಚೇರಿ ಉದ್ಘಾಟನೆಮಡಿಕೇರ, ಏ. 25: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮೇ 3 ರಿಂದ ಹಮ್ಮಿಕೊಳ್ಳಲಾಗಿರುವ ಗೌಡ ಕ್ರಿಕೆಟ್ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆ ಇಂದು ನಡೆಯಿತು. ಕೊಡಗು
ಕೆದಂಬಾಡಿ ಕಪ್: ಪಡ್ಪು, ಅಯ್ಯಂಡ್ರ ಮುಂದಿನ ಹಂತಕ್ಕೆಭಾಗಮಂಡಲ, ಏ. 25: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್‍ನಲ್ಲಿ ಪಡ್ಪು ಹಾಗೂ ಅಯ್ಯಂಡ್ರ ತಂಡ ಮುಂದಿನ ಹಂತ ಪ್ರವೇಶಿಸಿದೆ. ಕೋಳಿಮಾಡು ತಂಡ 48ರನ್
ಶಾಲಾ ಕೊಠಡಿಯ ಕಿಟಕಿಗಳಿಗೆ ಕಲ್ಲುಕೂಡಿಗೆ, ಏ. 25: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಗಳ ಹಿಂಬದಿಯ ಗಾಜಿನ ಕಿಟಕಿಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಪುಡಿ ಪುಡಿ
ಯುವಕನ ಕೊಲೆ ಆರೋಪಿ ಬಂಧನಗೋಣಿಕೊಪ್ಪಲು.ಏ.24:ತನ್ನ ಅತ್ತೆಯನ್ನು ಅವಮಾನಿಸಿದ್ದನ್ನು ತಡೆಯಲಾರದೆ ಅಳಿಯ ಅಣ್ಣಪ್ಪ ಹಾಗೂ ರವಿ ಎಂಬವರುಗಳು ಸೇರಿ ಸುಬ್ರ (26) ಎಂಬಾತನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ