ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರಮಡಿಕೇರಿ, ಅ. 24: ಹೆಚ್.ಆರ್.ಎಸ್. ಕೊಡಗು ರಿಲೀಫ್ ಸೆಲ್ ಮಡಿಕೇರಿ ವತಿಯಿಂದ ಮಹಾಮಳೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ನ. 5ರಂದು ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಶಾಸಕರು, ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳು
ಬೇರೆ ಹೆಂಗಸನ್ನು ತೋರಿಸಿ ಪತ್ನಿ ಖಾತೆಯಿಂದ ಹಣ ದೋಚಿದ ಭೂಪ...!ಕೂಡಿಗೆ, ಅ. 24: ಕೂಡಿಗೆಯ ಕೆನರಾ ಬ್ಯಾಂಕಿನಲ್ಲಿ ಮಲ್ಲೇನಹಳ್ಳಿ ಗ್ರಾಮದ ಕೂಲಿ ಕಾರ್ಮಿಕೆ ಪದ್ಮಾ ಸಂಗ್ರಹಿಸಿಟ್ಟ ಹಣವನ್ನು ಪತಿರಾಯ ಬೇರೆ ಹೆಂಗಸನ್ನು ಕರೆತಂದು ಚೆಕ್‍ಗೆ ಸಹಿ ಪಡೆದು
ಜೋಡುಪಾಲದಲ್ಲಿ ಕಾಡಾನೆ ಹಾವಳಿ : ಅರಣ್ಯಾಧಿಕಾರಿಗಳ ವಿರುದ್ಧ ಅಸಮಾಧಾನಮಡಿಕೇರಿ, ಅ. 24 : ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಮಡಿಕೇರಿಯ ಜೋಡುಪಾಲ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಸುಮಾರು ನಾಲ್ಕರಿಂದ
ನಾಳೆ ಮುಸ್ಲಿಂ ಜಮಾಅತ್ನ ಕೊಡಗು ಜಿಲ್ಲಾ ಘಟಕ ಉದ್ಘಾಟನೆ ಮಡಿಕೇರಿ, ಅ. 24 : ಪವಿತ್ರ ಇಸ್ಲಾಮಿನ ಆಶಯ, ಆದರ್ಶಗಳನ್ನು ಪ್ರಚುರ ಪಡಿಸಲು ಸಮಕಾಲೀನ ಮುಸ್ಲಿಂ ಸಮಸ್ಯೆಗಳಿಗೆ ಧ್ವನಿಯಾಗಿ ಅವುಗಳನ್ನು ನೀಗಿಸುವತ್ತ ಗಮನ ಹರಿಸಿರುವ ಕರ್ನಾಟಕ ಮುಸ್ಲಿಂ
ತರ್ಮೆಕಾಡು ಪೈಸಾರಿಯಲ್ಲಿ ಹುಲಿ ಹೆಜ್ಜೆ ಪತ್ತೆವೀರಾಜಪೇಟೆ, ಅ. 24: ವೀರಾಜಪೇಟೆಗೆ ಸಮೀಪದ ಪೆರುಂಬಾಡಿ ಬಳಿಯ ತರ್ಮೆಕಾಡು ಪೈಸಾರಿಯಲ್ಲಿ ಎರಡು ದಿನಗಳ ಹಿಂದೆ ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಕಾಂಕ್ರಿಟ್ ರಸ್ತೆಯ ಮೇಲೆ ಹುಲಿ