ಫುಟ್ಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆಮಡಿಕೇರಿ, ಅ. 24: ನ. 23 ರಿಂದ 30ರ ವರೆಗೆ ಶಿವಮೊಗ್ಗದಲ್ಲಿ ರಾಜ್ಯ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದ್ದು ಇದಕ್ಕಾಗಿ ಕೊಡಗು ಜಿಲ್ಲಾ ಫುಟ್ಬಾಲ್ ತಂಡದ ಆಯ್ಕೆ ಪ್ರಕ್ರಿಯೆ
ದಕ್ಷಿಣ ಕೊಡಗಿನಲ್ಲಿ ಹೆಚ್ಚುತ್ತಿರುವ ಹುಲಿ ಕಾಡಾನೆ ಹಾವಳಿಪೊನ್ನಂಪೇಟೆ, ಅ. 24: ಅತಿವೃಷ್ಟಿ ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಬೆಲೆಯ ಕೊರತೆಯಿಂದ ಬೇಸತ್ತಿರುವ ಕೃಷಿಕರು ಇದೀಗ ದಕ್ಷಿಣ ಕೊಡಗಿನಲ್ಲಿ ಹುಲಿ ಮತ್ತು ಕಾಡಾನೆಗಳ ಹಾವಳಿಯಿಂದ ತತ್ತರಿಸಿದ್ದಾರೆ.
ಆರ್.ಸಿ.ಇ.ಪಿ. ಒಪ್ಪಂದವನ್ನು ಪ್ರತಿರೋಧಿಸಿ ರೈತರ ಚಳವಳಿಗೋಣಿಕೊಪ್ಪ, ಅ.24: ಆರ್.ಸಿ.ಇ.ಪಿ. ಒಪ್ಪಂದವನ್ನು ಪ್ರತಿರೋಧಿಸುವ ಮೂಲಕ ಭಾರತೀಯ ರೈತರನ್ನು ಉಳಿಸುವ ಪ್ರಯತ್ನದಲ್ಲಿ ಆರ್.ಸಿ.ಇ.ಪಿ. ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ರೈತರಿಂದ ಕೊಡಗು ಜಿಲ್ಲಾ ಜಿಲ್ಲಾಧಿಕಾರಿಗಳ ಕಚೇರಿ
ನೆಲಜಿ ದೇವಳದ ಉತ್ಸವನಾಪೆÇೀಕ್ಲು, ಅ. 24: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ತಾ. 26 ರಂದು ಬೆಳಿಗ್ಗೆ ನೂತನ ಬಲಿಕಲ್ಲು ಪ್ರತಿಷ್ಠೆ ಮತ್ತು ತಾ. 27 ರಂದು ದೇವಳದಲ್ಲಿ ಉತ್ಸವ
ಜೋಡುಪಾಲದಲ್ಲಿ ಕಾಡಾನೆ ಹಾವಳಿ : ಅರಣ್ಯಾಧಿಕಾರಿಗಳ ವಿರುದ್ಧ ಅಸಮಾಧಾನಮೊದಲು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮನವಿ ನೀಡುವ ಸಂದರ್ಭ ಗ್ರಾಮದ ಪ್ರಮುಖರಾದ ಜಿ.ಎ.ಶರ್ಮಿಳ, ಪ್ರಮೀಳ, ಸುನೀಲ್, ಸುಂದರ ನಾಯಕ ಮತ್ತಿತರರು ಹಾಜರಿದ್ದರು.