ಕೊಡವ ಕುಟುಂಬಗಳ ನಡುವಿನ ಕ್ರಿಕೆಟ್ ಲಾಂಛನ ಬಿಡುಗಡೆವೀರಾಜಪೇಟೆ, ಅ. 24: ಪಂದ್ಯಾಟಗಳಲ್ಲಿ ಮ್ಯೆದಾನದÀ ಶಿಸ್ತು ಮುಖ್ಯ. ಆಟದಲ್ಲಿ ಶಿಸ್ತು ಅಳವಡಿಸಿಕೊಳ್ಳದವರು ಉತ್ತಮ ಪ್ರತಿಭೆಯಾಗಿಹೊರ ಹೊಮ್ಮಲು ಅಸಾಧ್ಯ. ಪಂದ್ಯಾಟದಲ್ಲಿ ಪ್ರಾಮಾಣಿಕತೆ ದಕ್ಷತೆಯನ್ನು ಆಟಗಾರರು ಅಳವಡಿಸಿಕೊಳ್ಳಬೇಕು ಎಂದು
ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆಮಡಿಕೇರಿ, ಅ. 24: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಇಬ್ನಿವಳವಾಡಿ, ಬೋಯಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ
ಕೊಡಗಿನ ಮೂವರು ದರೋಡೆಕೋರರ ಬಂಧನಮಡಿಕೇರಿ, ಅ. 24: ಬೆಂಗಳೂರು ಹೊರವಲಯದ ನಾಗಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಅಸರುವಳ್ಳಿ ಎಂಬಲ್ಲಿನ ಕೋಳಿ ಫಾರಂಗೆ ನುಗ್ಗಿ, ಮಾಲೀಕನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ
ಪೋಸ್ಟರ್ ಬಿಡುಗಡೆ ಮಡಿಕೇರಿ, ಅ. 24: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರ ಸಭೆ ಮತ್ತು ಪೋಸ್ಟರ್ ಬಿಡುಗಡೆ ದುಬೈನಲ್ಲಿ ನಡೆಯಿತು. ಸ್ವಾಗತ ಸಮಿತಿ
ಕಾಫಿ ತೋಟ ನಿರ್ವಹಣೆ ಕುರಿತು ವಿಚಾರ ಸಂಕಿರಣಸೋಮವಾರಪೇಟೆ, ಅ. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಶಾಂತಳ್ಳಿ ಕುಮಾರಲಿಂಗೇಶ್ವರ ಸಭಾಂಗಣದಲ್ಲಿ ಕಾಫಿ ತೋಟದಲ್ಲಿ ಗೊಬ್ಬರ ನಿರ್ವಹಣೆ ಹಾಗೂ ಮಣ್ಣು ಪರೀಕ್ಷೆ, ಗಿಡ