ಕಾಡಾನೆಗಳು ಮರಳಿ ಕಾಡಿಗೆಶ್ರೀಮಂಗಲ, ಮೇ 6: ದಕ್ಷಿಣ ಕೊಡಗಿನ ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲ್ಲಿ ಸೇರಿಕೊಂಡಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ಕೈಗೊಂಡಿದ್ದು, ಬ್ರಹ್ಮಗಿರಿ ಮೀಸಲು ಅರಣ್ಯಕ್ಕೆ ಸೇರಿಸಲು ಹರಸಾಹಸ ಪಡಲಾಗುತ್ತಿದೆ. ತಾ. ಬ್ಯಾಡ್ಮಿಂಟನ್ ಟ್ರೋಫಿ ಕಂಬೀರಂಡ ಮಡಿಲಿಗೆವೀರಾಜಪೇಟೆ, ಮೇ 6: ಕೊಡವ ಜನಾಂಗದಲ್ಲಿ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಹೆಚ್ಚಿಸಲು ಕೌಟುಂಬಿಕ ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಹೇಳಿದರು. ಬಿಟ್ಟಂಗಾಲದ ಕೌಟುಂಬಿಕ ಹಾಕಿ : ಕಾಳೇಂಗಡ, ತೀತಮಾಡ, ಕಂಬೀರಂಡ, ಇಟ್ಟೀರ ಸೆಮಿಗೆಕಾಕೋಟುಪರಂಬು (ವೀರಾಜಪೇಟೆ), ಮೇ 6: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಪಂದ್ಯಾಟದಲ್ಲಿ ಕಾಳೇಂಗಡ, ತೀತಮಾಡ, ಇಂದು ಬಸವ ಜಯಂತಿಮಡಿಕೇರಿ, ಮೇ 6: ಮಡಿಕೇರಿ ಮಹದೇವಪೇಟೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿಯನ್ನು ತಾ. 7ರಂದು (ಇಂದು) ಆಚರಿಸಲಾಗುತ್ತದೆ. ಬೆಳಿಗ್ಗೆ 10.30ಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 11.30ಕ್ಕೆ ಬಸವಣ್ಣನವರ ಕೆದಮುಳ್ಳೂರಿನಲ್ಲಿ ಸೂಪರ್ 9 ಕ್ರಿಕೆಟ್ವೀರಾಜಪೇಟೆ, ತಾ. 6: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ 3ನೇ ವರ್ಷದ ಸೂಪರ್ ನೈನ್ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟವನ್ನು ತಾ. 10ರಿಂದ 12ರವರೆಗೆ ಕೆದಮುಳ್ಳೂರು ಸರ್ಕಾರಿ ಪ್ರಾಥಮಿಕ
ಕಾಡಾನೆಗಳು ಮರಳಿ ಕಾಡಿಗೆಶ್ರೀಮಂಗಲ, ಮೇ 6: ದಕ್ಷಿಣ ಕೊಡಗಿನ ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲ್ಲಿ ಸೇರಿಕೊಂಡಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ಕೈಗೊಂಡಿದ್ದು, ಬ್ರಹ್ಮಗಿರಿ ಮೀಸಲು ಅರಣ್ಯಕ್ಕೆ ಸೇರಿಸಲು ಹರಸಾಹಸ ಪಡಲಾಗುತ್ತಿದೆ. ತಾ.
ಬ್ಯಾಡ್ಮಿಂಟನ್ ಟ್ರೋಫಿ ಕಂಬೀರಂಡ ಮಡಿಲಿಗೆವೀರಾಜಪೇಟೆ, ಮೇ 6: ಕೊಡವ ಜನಾಂಗದಲ್ಲಿ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಹೆಚ್ಚಿಸಲು ಕೌಟುಂಬಿಕ ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಹೇಳಿದರು. ಬಿಟ್ಟಂಗಾಲದ
ಕೌಟುಂಬಿಕ ಹಾಕಿ : ಕಾಳೇಂಗಡ, ತೀತಮಾಡ, ಕಂಬೀರಂಡ, ಇಟ್ಟೀರ ಸೆಮಿಗೆಕಾಕೋಟುಪರಂಬು (ವೀರಾಜಪೇಟೆ), ಮೇ 6: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಪಂದ್ಯಾಟದಲ್ಲಿ ಕಾಳೇಂಗಡ, ತೀತಮಾಡ,
ಇಂದು ಬಸವ ಜಯಂತಿಮಡಿಕೇರಿ, ಮೇ 6: ಮಡಿಕೇರಿ ಮಹದೇವಪೇಟೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿಯನ್ನು ತಾ. 7ರಂದು (ಇಂದು) ಆಚರಿಸಲಾಗುತ್ತದೆ. ಬೆಳಿಗ್ಗೆ 10.30ಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 11.30ಕ್ಕೆ ಬಸವಣ್ಣನವರ
ಕೆದಮುಳ್ಳೂರಿನಲ್ಲಿ ಸೂಪರ್ 9 ಕ್ರಿಕೆಟ್ವೀರಾಜಪೇಟೆ, ತಾ. 6: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ 3ನೇ ವರ್ಷದ ಸೂಪರ್ ನೈನ್ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟವನ್ನು ತಾ. 10ರಿಂದ 12ರವರೆಗೆ ಕೆದಮುಳ್ಳೂರು ಸರ್ಕಾರಿ ಪ್ರಾಥಮಿಕ