ನಂಗಾರು ಗೌಡ ಕುಟುಂಬಸ್ಥರಿಂದ ಹೊನಲು ಬೆಳಕಿನ ಕಬಡ್ಡಿ, ಥ್ರೋಬಾಲ್ ಪಂದ್ಯಾವಳಿ ಮಡಿಕೇರಿ, ಮೇ 6 : ಭಾಗಮಂಡಲ ಕೋರಂಗಾಲ ಗ್ರಾಮದ ನಂಗಾರು ಗೌಡ ಕುಟುಂಬಸ್ಥರ ವತಿಯಿಂದ ಪ್ರಥಮ ವರ್ಷದ ಹೊನಲು ಬೆಳಕಿನ ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿ ತಾ. ಶಂಕರಸ್ವಾಮಿ ಬೇಸಿಗೆ ಶಿಬಿರ ಸಮಾರೋಪಮಡಿಕೇರಿ, ಮೇ 6: ಇಲ್ಲಿನ ವಾಂಡರರ್ಸ್ ಸ್ಪೋಟ್ರ್ಸ್‍ಕ್ಲಬ್ ವತಿಯಿಂದ ಒಂದು ತಿಂಗಳ ಕಾಲ ದಿ.ಸಿ.ವಿ. ಶಂಕರಸ್ವಾಮಿ ಸ್ಮರಣಾರ್ಥ ನಡೆದ ಉಚಿತ ಯೋಗ, ಪ್ರಾಣಾಯಾಮ ಹಾಗೂ ಹಾಕಿ ತರಬೇತಿ ಭಾರತ ಚಾರಣಕ್ಕೆ ಕಾಪ್ಸ್ ಶಾಲೆ ವಿದ್ಯಾರ್ಥಿಗಳು*ಗೋಣಿಕೊಪ್ಪಲು, ಮೇ 6 : ಊಟಿಯಲ್ಲಿ 8 ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಚಾರಣ ಶಿಬಿರಕ್ಕೆ ಜಿಲ್ಲೆಯಿಂದ 7 ಜನ ಎನ್ ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದಾರೆ.ಕೂರ್ಗ್ದೇವಣಗೇರಿಯಲ್ಲಿ ಫುಟ್ಬಾಲ್ಮಡಿಕೇರಿ, ಮೇ 5: ಪ್ಲಾಂಟರ್ಸ್ ಕ್ಲಬ್ ದೇವಣಗೇರಿ ಇವರ ವತಿಯಿಂದ ಮನೆ ಹೆಸರು ಹೊಂದಿರುವ ಕುಟುಂಬದವರ ‘5 ಎ ಸೈಡ್’ ಫುಟ್ಬಾಲ್ ಪಂದ್ಯಾಟವನ್ನು ತಾ. 7 ರಿಂದಅಟ್ಟಿಸಿ ಬಂದ ಕಾಡಾನೆ: ಯುವಕರಿಬ್ಬರು ಪಾರುಮಡಿಕೇರಿ, ಮೇ 5: ಶ್ರೀಮಂಗಲ ಸನಿಹದ ಕುರ್ಚಿ-ಬೀರುಗ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ 7.30ರ ಸುಮಾರಿಗೆ ಯುವಕರಿಬ್ಬರು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಕಾಡಾನೆಗಳು ಕಾರಿನ ಮೇಲೆ
ನಂಗಾರು ಗೌಡ ಕುಟುಂಬಸ್ಥರಿಂದ ಹೊನಲು ಬೆಳಕಿನ ಕಬಡ್ಡಿ, ಥ್ರೋಬಾಲ್ ಪಂದ್ಯಾವಳಿ ಮಡಿಕೇರಿ, ಮೇ 6 : ಭಾಗಮಂಡಲ ಕೋರಂಗಾಲ ಗ್ರಾಮದ ನಂಗಾರು ಗೌಡ ಕುಟುಂಬಸ್ಥರ ವತಿಯಿಂದ ಪ್ರಥಮ ವರ್ಷದ ಹೊನಲು ಬೆಳಕಿನ ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿ ತಾ.
ಶಂಕರಸ್ವಾಮಿ ಬೇಸಿಗೆ ಶಿಬಿರ ಸಮಾರೋಪಮಡಿಕೇರಿ, ಮೇ 6: ಇಲ್ಲಿನ ವಾಂಡರರ್ಸ್ ಸ್ಪೋಟ್ರ್ಸ್‍ಕ್ಲಬ್ ವತಿಯಿಂದ ಒಂದು ತಿಂಗಳ ಕಾಲ ದಿ.ಸಿ.ವಿ. ಶಂಕರಸ್ವಾಮಿ ಸ್ಮರಣಾರ್ಥ ನಡೆದ ಉಚಿತ ಯೋಗ, ಪ್ರಾಣಾಯಾಮ ಹಾಗೂ ಹಾಕಿ ತರಬೇತಿ
ಭಾರತ ಚಾರಣಕ್ಕೆ ಕಾಪ್ಸ್ ಶಾಲೆ ವಿದ್ಯಾರ್ಥಿಗಳು*ಗೋಣಿಕೊಪ್ಪಲು, ಮೇ 6 : ಊಟಿಯಲ್ಲಿ 8 ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಚಾರಣ ಶಿಬಿರಕ್ಕೆ ಜಿಲ್ಲೆಯಿಂದ 7 ಜನ ಎನ್ ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದಾರೆ.ಕೂರ್ಗ್
ದೇವಣಗೇರಿಯಲ್ಲಿ ಫುಟ್ಬಾಲ್ಮಡಿಕೇರಿ, ಮೇ 5: ಪ್ಲಾಂಟರ್ಸ್ ಕ್ಲಬ್ ದೇವಣಗೇರಿ ಇವರ ವತಿಯಿಂದ ಮನೆ ಹೆಸರು ಹೊಂದಿರುವ ಕುಟುಂಬದವರ ‘5 ಎ ಸೈಡ್’ ಫುಟ್ಬಾಲ್ ಪಂದ್ಯಾಟವನ್ನು ತಾ. 7 ರಿಂದ
ಅಟ್ಟಿಸಿ ಬಂದ ಕಾಡಾನೆ: ಯುವಕರಿಬ್ಬರು ಪಾರುಮಡಿಕೇರಿ, ಮೇ 5: ಶ್ರೀಮಂಗಲ ಸನಿಹದ ಕುರ್ಚಿ-ಬೀರುಗ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ 7.30ರ ಸುಮಾರಿಗೆ ಯುವಕರಿಬ್ಬರು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಕಾಡಾನೆಗಳು ಕಾರಿನ ಮೇಲೆ