ಗಾಳಿ ಮಳೆಗೆ ಮನೆಗಳಿಗೆ ಹಾನಿವೀರಾಜಪೇಟೆ, ಅ. 25: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು ಭಾರೀ ಮಳೆಯ ಪರಿಣಾಮವಾಗಿ ಇಲ್ಲಿನ ಅರಸುನಗರದ ಕೆಳಭಾಗದ ಬೆಟ್ಟ ಪ್ರದೇಶದಲ್ಲಿ
ಚಿಕ್ಕತೋಳೂರಿನಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ‘ಬೋನು’ಸೋಮವಾರಪೇಟೆ, ಅ. 25: ತಾಲೂಕಿನ ಚಿಕ್ಕತೋಳೂರು ಮತ್ತು ಕೊರ್ಲಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಬೀಡುಬಿಟ್ಟಿರುವ ಚಿರತೆಯ ಸೆರೆಗೆ ಕೊನೆಗೂ ಅರಣ್ಯ ಇಲಾಖೆ ಮುಂದಾಗಿದ್ದು, ಈಗಾಗಲೇ
ಅಬಕಾರಿ ಇಲಾಖೆ ವಿರುದ್ಧ ಮಾಜಿ ಸೈನಿಕ ಸಂಘದ ಆಕ್ರೋಶನಾಪೆÉÇೀಕ್ಲು, ಅ. 25: ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕನಿಗೆ ಕೇಂದ್ರ ಸರಕಾರ ನಿಗದಿತ ಪ್ರಮಾಣದ ಮದ್ಯವನ್ನು ಕ್ಯಾಂಟೀನ್
ಮರ ಬಿದ್ದು ಸಂಚಾರಕ್ಕೆ ಅಡ್ಡಿಸಿದ್ದಾಪುರ, ಅ. 25: ಮಡಿಕೇರಿ ಮತ್ತು ಚೆಟ್ಟಳ್ಳಿ ಮಾರ್ಗದ ಮಧ್ಯೆ ಅಬ್ಯಾಲ ಎಂಬಲ್ಲಿ ರಸ್ತೆ ಬದಿಯ ಮಣ್ಣಿನ ಗುಡ್ಡ ಕುಸಿದು ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತೆಗೆ
ಬಾಳೆ ಎಲೆಗೆ ಹುಳ ಬಾಧೆಮಡಿಕೇರಿ, ಅ. 25: ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ರೈತರ ಬಾಳೆ ತೋಟದಲ್ಲಿ ಹೊಸ ಮಾದರಿಯ ಹುಳುವೊಂದು ಕಾಣಿಸಿಕೊಂಡಿದ್ದು, ಇವುಗಳ ಸಂತತಿ ಬಾಳೆ ಎಲೆಯನ್ನು ರಾತ್ರಿವೇಳೆ ಕತ್ತರಿಸಿ