ಕಡಂಗದಲ್ಲಿ ಈದುಲ್ ಫಿತರ್ ಆಚರಣೆಚೆಟ್ಟಳ್ಳಿ, ಜೂ. 14: ವೀರಾಜಪೇಟೆ ಸಮೀಪದ ಕಡಂಗದಲ್ಲಿ ಮುಸ್ಲಿಂ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬದ್ರಿಯಾ ಮಸೀದಿಯಲ್ಲಿ ನಡೆದ ಈದ್ ನಮಾಜ್ ನೇತೃತ್ವವನ್ನು ಡಾ. ಸಯ್ಯದ್
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಸೋಮವಾರಪೇಟೆ, ಜೂ. 14: ಕಿರಗಂದೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ನರ್ಸರಿ ತರಗತಿಗೆ ಚಾಲನೆ ನೀಡಲಾಯಿತು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.
ಸ್ವಚ್ಛಮೇವ ಜಯತೆ ಜಲಾಮೃತ ಕಾರ್ಯಕ್ರಮಕೂಡಿಗೆ, ಜೂ. 14: ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೂಡುಮಂಗಳೂರು ಗ್ರಾ.ಪಂ. ವತಿಯಿಂದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷೆ
ಮಂಗಳೂರು ವಿ.ವಿ. ವಾರ್ಷಿಕ ಪರೀಕ್ಷೆ ಮಡಿಕೇರಿ, ಜೂ. 14: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕೇಂದ್ರದ ಸ್ನಾತಕ (ಯುಜಿ) ಪದವಿ ಪರೀಕ್ಷೆಗಳು ತಾ. 17 ರಿಂದ ಹಾಗೂ ಸ್ನಾತಕೋತ್ತರ (ಪಿಜಿ) ಪದವಿ ಪರೀಕ್ಷೆಗಳು
ಭೂ ಸಾಗುವಳಿದಾರರಿಗೆ ನಾಯಕತ್ವ ಕಾರ್ಯಾಗಾರಆಲೂರು-ಸಿದ್ದಾಪುರ, ಜೂ. 14: ಭೂ ಸಾಗುವಳಿದಾರರು ಹೋರಾಟದ ಶ್ರಮದಿಂದ ತಮ್ಮ ಹಕ್ಕನ್ನು ಪ್ರತಿಪಾದಿಸುವ ಮೂಲಕ ಉಳುವ ಭೂಮಿಗೆ ಮಾಲೀಕರಾಗಿ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ರಾಜ್ಯ