‘ಸಾವು’ ತಡೆಗಟ್ಟಲು ಎಚ್ಚರಿಕೆ ಫಲಕಸೋಮವಾರಪೇಟೆ,ಫೆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ‘ಸಾವು’ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ನೂತನವಾಗಿ ಕಲಾಪದಿಂದ ಹೊರಗುಳಿದ ವಕೀಲರುಸೋಮವಾರಪೇಟೆ, ಫೆ. 12: ವಕೀಲರ ಕ್ಷೇಮಾಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲಿ ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಬಜೆಟ್‍ನಲ್ಲಿ ವಕೀಲ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸೋಮವಾರಪೇಟೆ ಜಾತಿ ನಿಂದನೆ ಪ್ರಕರಣ: ನ್ಯಾಯಾಂಗ ಬಂಧನಸೋಮವಾರಪೇಟೆ, ಫೆ. 12: ಮಾರಣಾಂತಿಕ ಹಲ್ಲೆಯೊಂದಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾನ್ವೆಂಟ್ ಬಾಣೆ ನಿವಾಸಿ ವಾಸು ಎಂಬಾತ ಲೂರ್ದ್ಮಾತೆಯ ಉತ್ಸವ ಆಚರಣೆವೀರಾಜಪೇಟೆ, ಫೆ. 12: ಸಂತ ಅನ್ನಮ್ಮ ದೇವಾಲಯ ಹಾಗೂ ಲೂರ್ದ್ ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಮೂರು ದಿನಗಳವರೆಗೆ ಆಚರಿಸಲಾಯಿತು. ವಾರ್ಷಿಕ ಮಹೋತ್ಸವವು ತಾ:8ರಂದು ಸಾಂಪ್ರದಾಯಿಕ ಪಾಲಿಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗಿದ ಉರೂಸ್ಸಿದ್ದಾಪುರ, ಫೆ. 12:ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಆರ್ಕಾಡ್ ಪಟ್ಟಣ್‍ಬಾಬ ಶಾಹ್-ವಲಿಯವರ ಉರೂಸ್ ವಿಜೃಂಭಣೆಯಿಂದ ನಡೆಯಿತು. ದರ್ಗಾವನ್ನು ವಿದ್ಯುತ್ ಅಲಂಕೃತದಿಂದ ಸಿಂಗಾರಗೊಳಿಸ ಲಾಗಿತ್ತು. 4 ದಿನಗಳ ಕಾಲ ನಡೆದ
‘ಸಾವು’ ತಡೆಗಟ್ಟಲು ಎಚ್ಚರಿಕೆ ಫಲಕಸೋಮವಾರಪೇಟೆ,ಫೆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ‘ಸಾವು’ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ನೂತನವಾಗಿ
ಕಲಾಪದಿಂದ ಹೊರಗುಳಿದ ವಕೀಲರುಸೋಮವಾರಪೇಟೆ, ಫೆ. 12: ವಕೀಲರ ಕ್ಷೇಮಾಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲಿ ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಬಜೆಟ್‍ನಲ್ಲಿ ವಕೀಲ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸೋಮವಾರಪೇಟೆ
ಜಾತಿ ನಿಂದನೆ ಪ್ರಕರಣ: ನ್ಯಾಯಾಂಗ ಬಂಧನಸೋಮವಾರಪೇಟೆ, ಫೆ. 12: ಮಾರಣಾಂತಿಕ ಹಲ್ಲೆಯೊಂದಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾನ್ವೆಂಟ್ ಬಾಣೆ ನಿವಾಸಿ ವಾಸು ಎಂಬಾತ
ಲೂರ್ದ್ಮಾತೆಯ ಉತ್ಸವ ಆಚರಣೆವೀರಾಜಪೇಟೆ, ಫೆ. 12: ಸಂತ ಅನ್ನಮ್ಮ ದೇವಾಲಯ ಹಾಗೂ ಲೂರ್ದ್ ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಮೂರು ದಿನಗಳವರೆಗೆ ಆಚರಿಸಲಾಯಿತು. ವಾರ್ಷಿಕ ಮಹೋತ್ಸವವು ತಾ:8ರಂದು ಸಾಂಪ್ರದಾಯಿಕ
ಪಾಲಿಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗಿದ ಉರೂಸ್ಸಿದ್ದಾಪುರ, ಫೆ. 12:ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಆರ್ಕಾಡ್ ಪಟ್ಟಣ್‍ಬಾಬ ಶಾಹ್-ವಲಿಯವರ ಉರೂಸ್ ವಿಜೃಂಭಣೆಯಿಂದ ನಡೆಯಿತು. ದರ್ಗಾವನ್ನು ವಿದ್ಯುತ್ ಅಲಂಕೃತದಿಂದ ಸಿಂಗಾರಗೊಳಿಸ ಲಾಗಿತ್ತು. 4 ದಿನಗಳ ಕಾಲ ನಡೆದ