ಪೈಪೋಟಿಯಿಂದಾಗಿ ಜೀಪ್ಗಳ ಸಂಚಾರ ಸ್ಥಗಿತಮಡಿಕೇರಿ, ನ. ೪: ಪ್ರವಾಸಿ ತಾಣ ಮಾಂದಲ್‌ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ಜೀಪುಗಳ ಪೈಪೋಟಿಯ ಭರಾಟೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳಿಂದಾಗಿ ಗ್ರಾಮಸ್ಥರ ಬಾಡಿಗೆ ಜೀಪುಗಳ ಪೈಪೋಟಿಯ ಭರಾಟೆಯಿಂದಾಗಿ ಉಂಟಾಗುತ್ತಿರುವ
ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಸಭೆಯಲ್ಲಿ ಅಸಮಾಧಾನ ಸ್ಫೋಟಸೋಮವಾರಪೇಟೆ, ನ.೪: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಸಭೆಯಲ್ಲಿ ಶಾಸಕರು ಮತ್ತು ಇತರ ಕೆಲವರ ನಡುವೆ ವಾಕ್ಸಮರ ನಡೆದಿದ್ದು, ಅಸಮಾಧಾನ
ಅರಣ್ಯದಲ್ಲಿ ಬೀಟೆ ಮರ ಕಳ್ಳತನ; ಓರ್ವನ ಬಂಧನಸೋಮವಾರಪೇಟೆ,ನ.೪: ತಾಲೂಕಿನ ಅರೆಯೂರು ಗ್ರಾಮದ ಅಂಚಿಗೆ ಹೊಂದಿಕೊAಡಿರುವ ಯಡವನಾಡು ಮೀಸಲು ಅರಣ್ಯದಿಂದ ಅಕ್ರಮವಾಗಿ ಬೀಟೆ ಮರವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾಧಿಕಾರಿಗಳು, ಬೀಟೆ
ಕಾಳು ಮೆಣಸು ಕಳವು : ಬಂಧನವೀರಾಜಪೇಟೆ, ನ. ೪: ತೋಟದ ಲೈನ್ ಮನೆಯಲ್ಲಿ ದಾಸ್ತಾನು ಇರಿಸಲಾಗಿದ್ದ ಕಾಳು ಮೆಣಸು ಕಳ್ಳತನವೆಸಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾತನನ್ನು ಬಂಧಿಸಿ, ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಪ್ರಾಕೃತಿಕ ವಿಕೋಪ ಕಾಮಗಾರಿಗಳ ಕ್ರಿಯಾ ಯೋಜನೆ ಮಡಿಕೇರಿ ತಾಲೂಕಿನ ಬೆಂಗೂರು ಗ್ರಾಮ ಪಂಚಾಯತ್‌ನ ಬಿ. ಬಾಡಗ ಗ್ರಾಮದ ಗುತ್ತಿಮುಂಡನ, ನಡುಗೆಟ್ಟಿ, ಕುಟ್ಟನ ಹಾಗೂ ಕೇಕಡ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು