ಕೇರಳ ರಾಜ್ಯದ ಲಾಟರಿ ಅಕ್ರಮ ಮಾರಾಟ: ಮೂವರ ವಶಸೋಮವಾರಪೇಟೆ, ಮಾ. 25: ಕೇರಳ ರಾಜ್ಯದ ಲಾಟರಿಯನ್ನು ಪಟ್ಟಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೇರಳದ ಕಾಸರಗೋಡಿನಿಂದ ಲಾಟರಿಗಳನ್ನು ತಂದು ಅಕ್ರಮ ಮದ್ಯ ವಶಮಡಿಕೇರಿ, ಮಾ. 25: ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ನಿನ್ನೆ ದಿನ ವಿವಿಧ ಕಡೆ ದಾಳಿ ನಡೆಸಿದ್ದು, ಸೋಮವಾರಪೇಟೆ ತಾಲೂಕಿನ ಕ್ಯಾತೆ ಗ್ರಾಮದ ಮೋಹನ್ ಅವರಿಗೆ ತೆರೆದ ಕೊಳವೆ ಬಾವಿ ದುರಸ್ತಿಗೆ ಆಗ್ರಹಿಸಿ ಮನವಿಮಡಿಕೇರಿ, ಮಾ. 25: ನಗರದ ಡೈರಿ ಫಾರಂ ಬಳಿಯಿರುವ ತೆರೆದ ಬಾವಿ ಹಾಗೂ ವಿವಿಧ ಕಡೆ ಹಾಳಾಗಿರುವ ಕೊಳವೆ ಬಾವಿಯನ್ನು ದುರಸ್ತಿ ಪಡಿಸಬೇಕು ಎಂದು ಆಗ್ರಹಿಸಿ ಮಡಿಕೇರಿ ಶಿರಂಗಾಲ ಉಮಾಮಹೇಶ್ವರ ರಥೋತ್ಸವಕೂಡಿಗೆ, ಮಾ. 25: ಸಮೀಪದ ಶಿರಂಗಾಲದಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ನಂತರ ವಿವಿಧ ಮಳೆಮಲ್ಲೇಶ್ವರನಿಗೆ ವಿಶೇಷ ಪ್ರಾರ್ಥನೆಸೋಮವಾರಪೇಟೆ, ಮಾ. 25: ಬಿಸಿಲಿನ ಝಳ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಕೃಷಿ ಕಾರ್ಯ ಸೇರಿದಂತೆ ಹಲವೆಡೆ ಈಗಾಗಲೇ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯ
ಕೇರಳ ರಾಜ್ಯದ ಲಾಟರಿ ಅಕ್ರಮ ಮಾರಾಟ: ಮೂವರ ವಶಸೋಮವಾರಪೇಟೆ, ಮಾ. 25: ಕೇರಳ ರಾಜ್ಯದ ಲಾಟರಿಯನ್ನು ಪಟ್ಟಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೇರಳದ ಕಾಸರಗೋಡಿನಿಂದ ಲಾಟರಿಗಳನ್ನು ತಂದು
ಅಕ್ರಮ ಮದ್ಯ ವಶಮಡಿಕೇರಿ, ಮಾ. 25: ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ನಿನ್ನೆ ದಿನ ವಿವಿಧ ಕಡೆ ದಾಳಿ ನಡೆಸಿದ್ದು, ಸೋಮವಾರಪೇಟೆ ತಾಲೂಕಿನ ಕ್ಯಾತೆ ಗ್ರಾಮದ ಮೋಹನ್ ಅವರಿಗೆ
ತೆರೆದ ಕೊಳವೆ ಬಾವಿ ದುರಸ್ತಿಗೆ ಆಗ್ರಹಿಸಿ ಮನವಿಮಡಿಕೇರಿ, ಮಾ. 25: ನಗರದ ಡೈರಿ ಫಾರಂ ಬಳಿಯಿರುವ ತೆರೆದ ಬಾವಿ ಹಾಗೂ ವಿವಿಧ ಕಡೆ ಹಾಳಾಗಿರುವ ಕೊಳವೆ ಬಾವಿಯನ್ನು ದುರಸ್ತಿ ಪಡಿಸಬೇಕು ಎಂದು ಆಗ್ರಹಿಸಿ ಮಡಿಕೇರಿ
ಶಿರಂಗಾಲ ಉಮಾಮಹೇಶ್ವರ ರಥೋತ್ಸವಕೂಡಿಗೆ, ಮಾ. 25: ಸಮೀಪದ ಶಿರಂಗಾಲದಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ನಂತರ ವಿವಿಧ
ಮಳೆಮಲ್ಲೇಶ್ವರನಿಗೆ ವಿಶೇಷ ಪ್ರಾರ್ಥನೆಸೋಮವಾರಪೇಟೆ, ಮಾ. 25: ಬಿಸಿಲಿನ ಝಳ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಕೃಷಿ ಕಾರ್ಯ ಸೇರಿದಂತೆ ಹಲವೆಡೆ ಈಗಾಗಲೇ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯ