ರೌಡಿ ಶೀಟರ್ಗಳ ಪೆರೇಡ್ಶನಿವಾರಸಂತೆ, ಮಾ. 24: ಶನಿವಾರಸಂತೆ, ಕೊಡ್ಲಿಪೇಟೆ ವಿಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‍ಗಳ ಪೆರೇಡ್ ನಡೆಸಲಾಯಿತು. ಹಲವು ಅಪರಾಧಗಳಲ್ಲಿ ತೊಡಗಿಸಿಕೊಂಡು ರೌಡಿ ದೇಶ ರಕ್ಷಣೆಯ ಹೊಣೆ ಯುವಕರ ಮೇಲಿದೆವಿಶೇಷ ಸಂದರ್ಶನ ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮಾ. 24: ತನ್ನ ಬಾಲ್ಯದ ದಿನದಲ್ಲಿ ಸೇನೆಗೆ ಸೇರಬೇಕೆಂಬ ಮಹಾದಾಸೆ ಹೊಂದಿದ್ದ ಯುವಕನಿಗೆ ಆ ಅವಕಾಶ ದೊರೆಯುತ್ತಿದ್ದಂತೆಯೇ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಪ್ಪಂಗಳದಲ್ಲಿ ರೈತರಿಗೆ ತರಬೇತಿಮಡಿಕೇರಿ, ಮಾ. 24: ಅಪ್ಪಂಗಳದ ಐಸಿಎಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ಕೋಜಿಕೋಡು ಪ್ರಾಯೋಜಿತ ಕೆ. ನಿಡುಗಣೆಯಲ್ಲಿ ವಿಶ್ವ ಜಲ ದಿನಾಚರಣೆಮಡಿಕೇರಿ, ಮಾ. 24: ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಟಿಗಮ್ಮ ಜಾತ್ರೋತ್ಸವಕೂಡಿಗೆ, ಮಾ. 24: ಶಿರಂಗಾಲದ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ತಾಯಿಯ ಜಾತ್ರೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮಂಟಿಗಮ್ಮ ತಾಯಿಯ ಮೂಲ ಸ್ಥಾನವಾದ ಕೋಟೆಯಿಂದ ಬನದ ದೇವಸ್ಥಾನಕ್ಕೆ ತಾಯಿಯ ಉತ್ಸವವನ್ನು
ರೌಡಿ ಶೀಟರ್ಗಳ ಪೆರೇಡ್ಶನಿವಾರಸಂತೆ, ಮಾ. 24: ಶನಿವಾರಸಂತೆ, ಕೊಡ್ಲಿಪೇಟೆ ವಿಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‍ಗಳ ಪೆರೇಡ್ ನಡೆಸಲಾಯಿತು. ಹಲವು ಅಪರಾಧಗಳಲ್ಲಿ ತೊಡಗಿಸಿಕೊಂಡು ರೌಡಿ
ದೇಶ ರಕ್ಷಣೆಯ ಹೊಣೆ ಯುವಕರ ಮೇಲಿದೆವಿಶೇಷ ಸಂದರ್ಶನ ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮಾ. 24: ತನ್ನ ಬಾಲ್ಯದ ದಿನದಲ್ಲಿ ಸೇನೆಗೆ ಸೇರಬೇಕೆಂಬ ಮಹಾದಾಸೆ ಹೊಂದಿದ್ದ ಯುವಕನಿಗೆ ಆ ಅವಕಾಶ ದೊರೆಯುತ್ತಿದ್ದಂತೆಯೇ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಪ್ಪಂಗಳದಲ್ಲಿ ರೈತರಿಗೆ ತರಬೇತಿಮಡಿಕೇರಿ, ಮಾ. 24: ಅಪ್ಪಂಗಳದ ಐಸಿಎಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ಕೋಜಿಕೋಡು ಪ್ರಾಯೋಜಿತ
ಕೆ. ನಿಡುಗಣೆಯಲ್ಲಿ ವಿಶ್ವ ಜಲ ದಿನಾಚರಣೆಮಡಿಕೇರಿ, ಮಾ. 24: ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮಂಟಿಗಮ್ಮ ಜಾತ್ರೋತ್ಸವಕೂಡಿಗೆ, ಮಾ. 24: ಶಿರಂಗಾಲದ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ತಾಯಿಯ ಜಾತ್ರೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮಂಟಿಗಮ್ಮ ತಾಯಿಯ ಮೂಲ ಸ್ಥಾನವಾದ ಕೋಟೆಯಿಂದ ಬನದ ದೇವಸ್ಥಾನಕ್ಕೆ ತಾಯಿಯ ಉತ್ಸವವನ್ನು