ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಸಲ್ಲದುಗೋಣಿಕೊಪ್ಪಲು, ಫೆ. 20: ಸಿದ್ದಾಪುರದ ತೋಟದಲ್ಲಿ ನಡೆದ ಸಂಧ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವಂತೆ ಇಲಾಖೆ ಕ್ರಮವೆಂಕಟರಮಣ ಸೊಸೈಟಿಯಿಂದ ರೂ. 8.53 ಲಕ್ಷ ನೆರವುಮಡಿಕೇರಿ, ಫೆ. 19: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಡಿಕೇರಿ ಶಾಖೆ ವತಿಯಿಂದ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ನೆರವು ವಿತರಿಸಲಾಯಿತು. ಇಲ್ಲಿನಯೂಥ್ ಪಾರ್ಲಿಮೆಂಟ್ಗೆ ಆಯ್ಕೆಪೆರಾಜೆ, ಫೆ. 19: ಕೇಂದ್ರ ಸರಕಾರದ ವತಿಯಿಂದ ನಡೆಯುತ್ತಿರುವ ನ್ಯಾಷನಲ್ ಯೂಥ್ ಪಾರ್ಲಿಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೃಷ್ಣಪ್ರಕಾಶ್ ಪೆರುಮುಂಡ ಆಯ್ಕೆಗೊಂಡಿದ್ದಾರೆ. ತಾ. 27 ರಂದು ಪ್ರಧಾನಿ ನರೇಂದ್ರಕಬ್ಬಿಣ ಸೇತುವೆಯಿಂದ ಕೆಳ ಜಿಗಿದ ಕಾರುಸೋಮವಾರಪೇಟೆ, ಫೆ. 19: ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ, ಐಗೂರು-ಕಬ್ಬಿಣ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕೆಳ ಜಿಗಿದು, ಅದೃಷ್ಟವಶಾತ್ ಯಾವದೇನದಿಗೆ ಕಾಫಿ ಕಲುಷಿತ ನೀರುಮಡಿಕೇರಿ, ಫೆ. 19: ಕಾಫಿ ಪಲ್ಪಿಂಗ್‍ನ ಸಮಯದಲ್ಲಿ ಕೊಡಗಿನ ಹಲವೆಡೆ ಸಮೀಪದ ನದಿಗೆ ಪಲ್ಪಿಂಗ್‍ನ ವಿಷಕಾರಿ ತ್ಯಾಜ್ಯವನ್ನು ಕೆಲವು ಕಾಫಿ ತೋಟ ಮಾಲೀಕರು ಹರಿಸುತ್ತಿದ್ದು, ಇದರ ಬಗ್ಗೆ
ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಸಲ್ಲದುಗೋಣಿಕೊಪ್ಪಲು, ಫೆ. 20: ಸಿದ್ದಾಪುರದ ತೋಟದಲ್ಲಿ ನಡೆದ ಸಂಧ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವಂತೆ ಇಲಾಖೆ ಕ್ರಮ
ವೆಂಕಟರಮಣ ಸೊಸೈಟಿಯಿಂದ ರೂ. 8.53 ಲಕ್ಷ ನೆರವುಮಡಿಕೇರಿ, ಫೆ. 19: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಡಿಕೇರಿ ಶಾಖೆ ವತಿಯಿಂದ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ನೆರವು ವಿತರಿಸಲಾಯಿತು. ಇಲ್ಲಿನ
ಯೂಥ್ ಪಾರ್ಲಿಮೆಂಟ್ಗೆ ಆಯ್ಕೆಪೆರಾಜೆ, ಫೆ. 19: ಕೇಂದ್ರ ಸರಕಾರದ ವತಿಯಿಂದ ನಡೆಯುತ್ತಿರುವ ನ್ಯಾಷನಲ್ ಯೂಥ್ ಪಾರ್ಲಿಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೃಷ್ಣಪ್ರಕಾಶ್ ಪೆರುಮುಂಡ ಆಯ್ಕೆಗೊಂಡಿದ್ದಾರೆ. ತಾ. 27 ರಂದು ಪ್ರಧಾನಿ ನರೇಂದ್ರ
ಕಬ್ಬಿಣ ಸೇತುವೆಯಿಂದ ಕೆಳ ಜಿಗಿದ ಕಾರುಸೋಮವಾರಪೇಟೆ, ಫೆ. 19: ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ, ಐಗೂರು-ಕಬ್ಬಿಣ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕೆಳ ಜಿಗಿದು, ಅದೃಷ್ಟವಶಾತ್ ಯಾವದೇ
ನದಿಗೆ ಕಾಫಿ ಕಲುಷಿತ ನೀರುಮಡಿಕೇರಿ, ಫೆ. 19: ಕಾಫಿ ಪಲ್ಪಿಂಗ್‍ನ ಸಮಯದಲ್ಲಿ ಕೊಡಗಿನ ಹಲವೆಡೆ ಸಮೀಪದ ನದಿಗೆ ಪಲ್ಪಿಂಗ್‍ನ ವಿಷಕಾರಿ ತ್ಯಾಜ್ಯವನ್ನು ಕೆಲವು ಕಾಫಿ ತೋಟ ಮಾಲೀಕರು ಹರಿಸುತ್ತಿದ್ದು, ಇದರ ಬಗ್ಗೆ