ಗೋಣಿಕೊಪ್ಪ ನಗರದಲ್ಲಿ ನುಡಿ ಹಬ್ಬದ ಸಂಭ್ರಮಗೋಣಿಕೊಪ್ಪಲು.ನ.17: ವಾಣಿಜ್ಯ ನಗರ ಗೋಣಿಕೊಪ್ಪ ಭಾನುವಾರ ಹಬ್ಬದ ಸಂಭ್ರಮದಲ್ಲಿತ್ತು. ಎಲ್ಲೆಂದರಲ್ಲಿ ಕನ್ನಡ ಬಾವುಟಗಳು, ಹಾರಾಡುತ್ತಿದ್ದವು. ಕನ್ನಡ ಗೀತೆಗಳು ಮೊಳಗುತ್ತಿದ್ದವು. ಬಸ್ಸ್ ನಿಲ್ದಾಣದ ಸಮೀಪವಿರುವ ಆಟೋ ನಿಲ್ದಾಣವು ತಳಿರು
ರಾಷ್ಟ್ರ ಮತ್ತು ರಾಷ್ಟ್ರೀಯತೆ ವಿಚಾರ ಸಂಕಿರಣ ಮಡಿಕೇರಿ, ನ.17 : ದೇಶದಲ್ಲಿ ಸ್ವಾಭಿಮಾನದ ರಾಷ್ಟ್ರೀಯತೆ ಬದಲಿಗೆ ಸರ್ವಾಧಿಕಾರದ ರಾಷ್ಟ್ರೀಯತೆ ರಾರಾಜಿಸುತ್ತಿದೆ ಎಂದು ಹಿರಿಯ ವಕೀಲರು ಹಾಗೂ ವಿಚಾರವಾದಿ ಕೆ.ಪಿ.ಬಾಲಸುಬ್ರಹ್ಮಣ್ಯ ವಿಷಾದಿಸಿದರು. ಸಮನ್ವಯ ವೇದಿಕೆ ವತಿಯಿಂದ ನಗರದ
ಮಳೆಹಾನಿ ಸಂತ್ರಸ್ತರಿಗೆ ಮರಾಠ ಸಂಘದಿಂದ ಪರಿಹಾರಮಡಿಕೇರಿ, ನ. 17: ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾಗೂ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಮಾಜ ಬಾಂಧವರಿಗೆ ಕೊಡಗು ಜಿಲ್ಲಾ ಮರಾಠ/ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ
ಮಾಜಿ ಸೈನಿಕರ ಒಗ್ಗಟ್ಟಿಗೆ ಸಲಹೆನಾಪೆÉÇೀಕ್ಲು, ನ. 17: ಮಾಜಿ ಸೈನಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಗ್ಗಟ್ಟಾಗಿ ಹೋರಾಡ ಬೇಕಾಗಿದೆ ಎಂದು ನಾಪೆÇೀಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡೆಯಂಡ ಶಂಭು ಹೇಳಿದರು. ನಾಪೆÇೀಕ್ಲು
ಮನೆ ಕೆಲಸ ಮಾಡುತಿದ್ದ ಬಾಲಕಿಯ ಬಿಡುಗಡೆಚೆಟ್ಟಳ್ಳಿ, ನ. 17 : ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ, ಗೋಣಿಕೊಪ್ಪ ಹಾಗೂ ಬೆಳ್ಳೂರು ವ್ಯಾಪ್ತಿಗಳಲ್ಲಿ ಬಾಲ್ಯಾವಸ್ಥೆಯ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾರ್ಮಿಕ ಕಾಯ್ದೆ 1986