ಗುಡ್ಡೆಹೊಸೂರು ಗ್ರಾ.ಪಂ. ಸಾಮಾನ್ಯ ಸಭೆಗೆ ಬಹಿಷ್ಕಾರಗುಡ್ಡೆಹೊಸೂರು, ಜೂ. 1: ಇಲ್ಲಿನ ಗ್ರಾ.ಪಂ. ಸಾಮಾನ್ಯ ಸಭೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಯಿತು. ಗ್ರಾಮ ಪಂಚಾಯಿತಿಯ ಬಿ.ಜೆ.ಪಿ. ಬೆಂಬಲಿತ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು. ಕಳೆದ ಎರಡು ವರ್ಷಗಳ ಕೂಡಿಗೆಯಲ್ಲಿ ನಡೆದ ಮುತ್ತತರಾಯ ಹರಿ ಸೇವೆ ಕೂಡಿಗೆ, ಜೂ. 1: ದಂಡಿನಮ್ಮ ಮತ್ತು ಬಸವೇಶ್ವರ ಹಾಗೂ ಮುತ್ತತರಾಯ ಮತ್ತು ಗ್ರಾಮಗಳ ಸೇವಾ ಸಮಿತಿ ವತಿಯಿಂದ ಮುತ್ತತರಾಯ ಹರಿ ಸೇವೆ ಪೂಜೆ ಕಾರ್ಯಕ್ರಮ ನಡೆಯಿತು. ಮೊದಲು ಮುತ್ತತರಾಯ ರೈತರು ಸೌಲಭ್ಯ ಪಡೆಯಲು ಸಲಹೆಸುಂಟಿಕೊಪ್ಪ, ಜೂ. 1: ದೇಶ ಉಳಿಯಬೇಕಾದರೆ ಸೈನಿಕರೂ ಎಷ್ಟು ಮುಖ್ಯವೋ ಅಷ್ಟೇ ರೈತರು ಮುಖ್ಯವಾಗಿದ್ದಾರೆ. ಕೃಷಿಯ ಬಗೆಗಿನ ಸವಲತ್ತು, ಸೌಲಭ್ಯ ಹಾಗೂ ಮಾಹಿತಿಗಳು ಬೇಕಾದರೆ ಕೃಷಿ ಕೇಂದ್ರಗಳಿಗೆ ಮೋದಿ ಮತ್ತೆ ಪ್ರಧಾನಿ : ಅಲ್ಲಲ್ಲಿ ವಿಜಯೋತ್ಸವಮಡಿಕೇರಿ, ಜೂ. 1: ದೇಶದ ನೂತನ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಇನ್ನಿತರ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ನಿನ್ನ ಸಂಜೆ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಜಿಲ್ಲೆಯ ಹಲವೆಡೆಗಳಲ್ಲಿ ಸ್ವಾರ್ಥ ಮನಸ್ಥಿತಿಯಿಂದ ಪರಿಸರದ ಅಸ್ತಿತ್ವಕ್ಕೆ ಧಕ್ಕೆಕುಶಾಲನಗರ, ಜೂ. 1: ಮಾನವನ ಸ್ವಾರ್ಥ ಮನಸ್ಥಿತಿಯ ಕಾರಣ ನದಿ ಮತ್ತು ಪರಿಸರ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವದು ಆತಂಕದ ವಿಷಯವಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ
ಗುಡ್ಡೆಹೊಸೂರು ಗ್ರಾ.ಪಂ. ಸಾಮಾನ್ಯ ಸಭೆಗೆ ಬಹಿಷ್ಕಾರಗುಡ್ಡೆಹೊಸೂರು, ಜೂ. 1: ಇಲ್ಲಿನ ಗ್ರಾ.ಪಂ. ಸಾಮಾನ್ಯ ಸಭೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಯಿತು. ಗ್ರಾಮ ಪಂಚಾಯಿತಿಯ ಬಿ.ಜೆ.ಪಿ. ಬೆಂಬಲಿತ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು. ಕಳೆದ ಎರಡು ವರ್ಷಗಳ
ಕೂಡಿಗೆಯಲ್ಲಿ ನಡೆದ ಮುತ್ತತರಾಯ ಹರಿ ಸೇವೆ ಕೂಡಿಗೆ, ಜೂ. 1: ದಂಡಿನಮ್ಮ ಮತ್ತು ಬಸವೇಶ್ವರ ಹಾಗೂ ಮುತ್ತತರಾಯ ಮತ್ತು ಗ್ರಾಮಗಳ ಸೇವಾ ಸಮಿತಿ ವತಿಯಿಂದ ಮುತ್ತತರಾಯ ಹರಿ ಸೇವೆ ಪೂಜೆ ಕಾರ್ಯಕ್ರಮ ನಡೆಯಿತು. ಮೊದಲು ಮುತ್ತತರಾಯ
ರೈತರು ಸೌಲಭ್ಯ ಪಡೆಯಲು ಸಲಹೆಸುಂಟಿಕೊಪ್ಪ, ಜೂ. 1: ದೇಶ ಉಳಿಯಬೇಕಾದರೆ ಸೈನಿಕರೂ ಎಷ್ಟು ಮುಖ್ಯವೋ ಅಷ್ಟೇ ರೈತರು ಮುಖ್ಯವಾಗಿದ್ದಾರೆ. ಕೃಷಿಯ ಬಗೆಗಿನ ಸವಲತ್ತು, ಸೌಲಭ್ಯ ಹಾಗೂ ಮಾಹಿತಿಗಳು ಬೇಕಾದರೆ ಕೃಷಿ ಕೇಂದ್ರಗಳಿಗೆ
ಮೋದಿ ಮತ್ತೆ ಪ್ರಧಾನಿ : ಅಲ್ಲಲ್ಲಿ ವಿಜಯೋತ್ಸವಮಡಿಕೇರಿ, ಜೂ. 1: ದೇಶದ ನೂತನ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಇನ್ನಿತರ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ನಿನ್ನ ಸಂಜೆ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಜಿಲ್ಲೆಯ ಹಲವೆಡೆಗಳಲ್ಲಿ
ಸ್ವಾರ್ಥ ಮನಸ್ಥಿತಿಯಿಂದ ಪರಿಸರದ ಅಸ್ತಿತ್ವಕ್ಕೆ ಧಕ್ಕೆಕುಶಾಲನಗರ, ಜೂ. 1: ಮಾನವನ ಸ್ವಾರ್ಥ ಮನಸ್ಥಿತಿಯ ಕಾರಣ ನದಿ ಮತ್ತು ಪರಿಸರ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವದು ಆತಂಕದ ವಿಷಯವಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ