ಡಿಸೆಂಬರ್ನಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್ಗೋಣಿಕೊಪ್ಪ ವರದಿ, ನ. 20: ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ಮತ್ತು ಕರುಂಬಯ್ಯಾಸ್ ಅಕಾಡೆಮಿ, ಕೊಡಗು ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಜಿಲ್ಲಾಮಟ್ಟದ ಬಾಲಕ, ಬಾಲಕಿಯರಿಗೆ ಟ್ರ್ಯಾಕ್ ಅಂಡ್ ಫೀಲ್ಡ್
ರಸ್ತೆ ಕಾಮಗಾರಿಗೆ ಭೂಮಿಪೂಜೆಗುಡ್ಡೆಹೊಸೂರು, ನ. 20: ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣದಕೆರೆ ರಸ್ತೆಯನ್ನು ರೂ. 25 ಲಕ್ಷ ವೆಚ್ಚದಲ್ಲಿ ಕಾಕ್ರೀಟ್ ರಸ್ತೆಯಾಗಿ ಮಾಡಲು ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದರು. ದೊಡ್ಡಬೆಟ್ಟಗೇರಿಯಲ್ಲಿ
ದೇವಾಲಯಕ್ಕೆ ಕೊಡುಗೆಕುಶಾಲನಗರ, ನ. 20 : ಕುಶಾಲನಗರ ಗಣಪತಿ ದೇವಸ್ಥಾನಕ್ಕೆ ದಾನಿಗಳು ವಿವಿಧ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ. ಸ್ಥಳೀಯ ಉದ್ಯಮಿ ಸಹದೇವನ್ ನಂಬಿಯಾರ್ ಅವರು ಅಂದಾಜು ರೂ. 1
ಚಿನ್ನಾಭರಣ ಕಳವುಮಡಿಕೇರಿ, ನ. 20: ಸುಂಟಿಕೊಪ್ಪ ಬಳಿ ಅತ್ತೂರು ನಲ್ಲೂರು ‘ಡಿ’ ತೋಟದ ಕಾರ್ಮಿಕ ಎನ್.ಬಾಬು ಎಂಬವರ ಮನೆಯ ಬೀಗ ತೆರೆದು ಒಳನುಗ್ಗಿರುವ ಕಳ್ಳರು ಬೀರುವಿನಿಂದ ರೂ.24,500 ಮೌಲ್ಯದ
ದೇಗುಲ ಪುನರ್ ನಿರ್ಮಾಣಕ್ಕೆ ದೇಣಿಗೆಹೊದ್ದೂರು, ನ. 20: ಮೂರ್ನಾಡು ಸನಿಹದ ಹೊದ್ದೂರುವಿನಲ್ಲಿ ಸುಮಾರು 150 ಲಕ್ಷ ವೆಚ್ಚದಲ್ಲಿ ಶ್ರೀಶಾಸ್ತ ಈಶ್ವರ ದೇಗುಲ ಪುನರ್ ನಿರ್ಮಾಣವಾಗುತ್ತಿದೆ. ದೇಗುಲಕ್ಕೆ ಧರ್ಮಸ್ಥಳದ ಮಂಜುನಾಥ ದೇವಳದ ವತಿಯಿಂದ