ಅಧಿಕಾರ ಸ್ವೀಕಾರಮಡಿಕೇರಿ, ಜೂ. 4: ಪ್ರವಾಸೋದ್ಯಮ ಇಲಾಖೆ, ಕೊಡಗು ಜಿಲ್ಲೆಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಅಧಿಕಾರವನ್ನು ಪ್ರಬಾರವಾಗಿ ಎಚ್.ಬಿ. ರಾಘವೇಂದ್ರ ಅವರು ವಹಿಸಿಕೊಂಡಿದ್ದಾರೆ. ಇಂದು ಗಿಡ ನೆಡುವ ಕಾರ್ಯಕ್ರಮಮಡಿಕೇರಿ, ಜೂ. 4: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ತಾ. 5ರಂದು (ಇಂದು) ಬೆಳಗ್ಗೆ 11 ಗಂಟೆಗೆ ಪರಿಸರ ದಿನಾಚರಣೆ ಅಂಗವಾಗಿ ಮಡಿಕೇರಿ ನಗರದ ಹಿಂದೂಸ್ತಾನಿಜಿಲ್ಲಾ ಫುಟ್ಬಾಲ್ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿದ್ದ ಕ್ಯಾಪ್ಟನ್ಸ್ ಅಮ್ಮತ್ತಿ, ಜೂ. 3: 2019ನೇ ಸಾಲಿನ ಕೊಡಗು ಜಿಲ್ಲಾ ಫುಟ್ಬಾಲ್ ಲೀಗ್ ಹಣಾಹಣಿಯಲ್ಲಿ 6-4 ಗೋಲುಗಳ ಅಂತರದಿಂದಲ್ಲಿ ಪಾಲಿಬೆಟ್ಟದ ಕ್ಯಾಪ್ಟನ್ಸ್ ಇಲವೆನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಕೊಡಗಿಗೆ ರೈಲು, ಹೈವೇ ಕಸ್ತೂರಿ ರಂಗನ್ ಸಮಸ್ಯೆಗೆ ಶಾಶ್ವತ ಪರಿಹಾರಸೋಮವಾರಪೇಟೆ, ಜೂ.3: ‘ಕಳೆದ 2014ರ ಚುನಾವಣೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೊಡಗಿಗೆ ಯಾವದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ನೀಡಿದ್ದ ಭರವಸೆ ಈಡೇರಿಸಿದ್ದೇನೆ. ಮುಂದಿನ 5 ವರ್ಷಗಳಲ್ಲಿಮಹೇಂದ್ರ ಕ್ರೂಸರ್ ವಾಹನ ಪಲ್ಟಿ : ಬಾಲಕ ಸಾವುಸೋಮವಾರಪೇಟೆ, ಜೂ.3: ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದ ಬೆಳಗಾಂನ ಮಂದಿ ಸಂಚರಿಸುತ್ತಿದ್ದ ಮಹೇಂದ್ರ ಕ್ರೂಸರ್ (ಕೆ.ಎ.24-6738) ವಾಹನ ಪಟ್ಟಣ ಸಮೀಪದ ಕೋವರ್‍ಕೊಲ್ಲಿ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು,
ಅಧಿಕಾರ ಸ್ವೀಕಾರಮಡಿಕೇರಿ, ಜೂ. 4: ಪ್ರವಾಸೋದ್ಯಮ ಇಲಾಖೆ, ಕೊಡಗು ಜಿಲ್ಲೆಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಅಧಿಕಾರವನ್ನು ಪ್ರಬಾರವಾಗಿ ಎಚ್.ಬಿ. ರಾಘವೇಂದ್ರ ಅವರು ವಹಿಸಿಕೊಂಡಿದ್ದಾರೆ.
ಇಂದು ಗಿಡ ನೆಡುವ ಕಾರ್ಯಕ್ರಮಮಡಿಕೇರಿ, ಜೂ. 4: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ತಾ. 5ರಂದು (ಇಂದು) ಬೆಳಗ್ಗೆ 11 ಗಂಟೆಗೆ ಪರಿಸರ ದಿನಾಚರಣೆ ಅಂಗವಾಗಿ ಮಡಿಕೇರಿ ನಗರದ ಹಿಂದೂಸ್ತಾನಿ
ಜಿಲ್ಲಾ ಫುಟ್ಬಾಲ್ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿದ್ದ ಕ್ಯಾಪ್ಟನ್ಸ್ ಅಮ್ಮತ್ತಿ, ಜೂ. 3: 2019ನೇ ಸಾಲಿನ ಕೊಡಗು ಜಿಲ್ಲಾ ಫುಟ್ಬಾಲ್ ಲೀಗ್ ಹಣಾಹಣಿಯಲ್ಲಿ 6-4 ಗೋಲುಗಳ ಅಂತರದಿಂದಲ್ಲಿ ಪಾಲಿಬೆಟ್ಟದ ಕ್ಯಾಪ್ಟನ್ಸ್ ಇಲವೆನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೊಡಗಿಗೆ ರೈಲು, ಹೈವೇ ಕಸ್ತೂರಿ ರಂಗನ್ ಸಮಸ್ಯೆಗೆ ಶಾಶ್ವತ ಪರಿಹಾರಸೋಮವಾರಪೇಟೆ, ಜೂ.3: ‘ಕಳೆದ 2014ರ ಚುನಾವಣೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೊಡಗಿಗೆ ಯಾವದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ನೀಡಿದ್ದ ಭರವಸೆ ಈಡೇರಿಸಿದ್ದೇನೆ. ಮುಂದಿನ 5 ವರ್ಷಗಳಲ್ಲಿ
ಮಹೇಂದ್ರ ಕ್ರೂಸರ್ ವಾಹನ ಪಲ್ಟಿ : ಬಾಲಕ ಸಾವುಸೋಮವಾರಪೇಟೆ, ಜೂ.3: ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದ ಬೆಳಗಾಂನ ಮಂದಿ ಸಂಚರಿಸುತ್ತಿದ್ದ ಮಹೇಂದ್ರ ಕ್ರೂಸರ್ (ಕೆ.ಎ.24-6738) ವಾಹನ ಪಟ್ಟಣ ಸಮೀಪದ ಕೋವರ್‍ಕೊಲ್ಲಿ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು,