ವಾರ್ಷಿಕೋತ್ಸವ*ಸಿದ್ದಾಪುರ, ಜ. 22: ವಾಲ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿ ಕೋತ್ಸವ ಹಾಗೂ ಗಣರಾಜ್ಯೋತ್ಸವ ಸಮಾರಂಭವನ್ನು ತಾ. 26 ರಂದು ಆಚರಿಸಲಾಗುವದು. ಬೆಳಿಗ್ಗೆ 9.30ಕ್ಕೆ ರಾಷ್ಟ್ರಧ್ವಜಾರೋಹಣದ ಪ್ರತಿ 6 ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಲು ಆಗ್ರಹಸೋಮವಾರಪೇಟೆ,ಜ.22: ಪಟ್ಟಣ ಪಂಚಾಯಿತಿಯಿಂದ ಪ್ರತಿ ಆರು ತಿಂಗಳಿಗೆ ಒಮ್ಮೆ ಜನಸಂಪರ್ಕ ಸಭೆಗಳನ್ನು ನಡೆಸುವಂತಾಗಬೇಕು. ಆಗ ಮಾತ್ರ ಪಟ್ಟಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ವಿವಿಧ ಸಂಘ ತಮಿಳು ಸಂಘದಿಂದ ಸಂಕ್ರಾಂತಿಕುಶಾಲನಗರ, ಜ. 22: ಕುಶಾಲನಗರ ತಮಿಳ್ ಸಂಘಂ ವತಿಯಿಂದ 3ನೇ ವರ್ಷದ ಪೊಂಗಲ್ ಸಂಕ್ರಾಂತಿ ಹಬ್ಬದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಪಳನಿಸ್ವಾಮಿಹುಲಿ ಧಾಳಿಗೆ ಹಸು ಬಲಿ : ಗ್ರಾಮಸ್ಥರ ಪ್ರತಿಭಟನೆಶ್ರೀಮಂಗಲ, ಜ. 21: ದ.ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮದ ರೈತ ಮಲ್ಲಮಾಡ ವಿಷ್ಣ್ಣು ಅವರಿಗೆ ಸೇರಿದ ಹಾಲು ಕರೆಯುವ ಹಸುವನ್ನು ಹುಲಿ ಧಾಳಿ ನಡೆಸಿ ಕೊಂದು ಹಾಕಿರುವದರ ವಿರುದ್ಧಸರಕಾರಿ ರಜೆ ಘೋಷಣೆಮಡಿಕೇರಿ, ಜ. 21: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗೌರವ ಸೂಚಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರಕಾರ ತಾ. 22ರಂದು (ಇಂದು) ಸರಕಾರಿ ರಜೆ
ವಾರ್ಷಿಕೋತ್ಸವ*ಸಿದ್ದಾಪುರ, ಜ. 22: ವಾಲ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿ ಕೋತ್ಸವ ಹಾಗೂ ಗಣರಾಜ್ಯೋತ್ಸವ ಸಮಾರಂಭವನ್ನು ತಾ. 26 ರಂದು ಆಚರಿಸಲಾಗುವದು. ಬೆಳಿಗ್ಗೆ 9.30ಕ್ಕೆ ರಾಷ್ಟ್ರಧ್ವಜಾರೋಹಣದ
ಪ್ರತಿ 6 ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಲು ಆಗ್ರಹಸೋಮವಾರಪೇಟೆ,ಜ.22: ಪಟ್ಟಣ ಪಂಚಾಯಿತಿಯಿಂದ ಪ್ರತಿ ಆರು ತಿಂಗಳಿಗೆ ಒಮ್ಮೆ ಜನಸಂಪರ್ಕ ಸಭೆಗಳನ್ನು ನಡೆಸುವಂತಾಗಬೇಕು. ಆಗ ಮಾತ್ರ ಪಟ್ಟಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ವಿವಿಧ ಸಂಘ
ತಮಿಳು ಸಂಘದಿಂದ ಸಂಕ್ರಾಂತಿಕುಶಾಲನಗರ, ಜ. 22: ಕುಶಾಲನಗರ ತಮಿಳ್ ಸಂಘಂ ವತಿಯಿಂದ 3ನೇ ವರ್ಷದ ಪೊಂಗಲ್ ಸಂಕ್ರಾಂತಿ ಹಬ್ಬದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಪಳನಿಸ್ವಾಮಿ
ಹುಲಿ ಧಾಳಿಗೆ ಹಸು ಬಲಿ : ಗ್ರಾಮಸ್ಥರ ಪ್ರತಿಭಟನೆಶ್ರೀಮಂಗಲ, ಜ. 21: ದ.ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮದ ರೈತ ಮಲ್ಲಮಾಡ ವಿಷ್ಣ್ಣು ಅವರಿಗೆ ಸೇರಿದ ಹಾಲು ಕರೆಯುವ ಹಸುವನ್ನು ಹುಲಿ ಧಾಳಿ ನಡೆಸಿ ಕೊಂದು ಹಾಕಿರುವದರ ವಿರುದ್ಧ
ಸರಕಾರಿ ರಜೆ ಘೋಷಣೆಮಡಿಕೇರಿ, ಜ. 21: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗೌರವ ಸೂಚಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರಕಾರ ತಾ. 22ರಂದು (ಇಂದು) ಸರಕಾರಿ ರಜೆ