ಕಾಶೀ ವಿಶ್ವನಾಥನಲ್ಲಿ ಕೊಡಗಿನ ಒಳಿತಿಗೆ ರಂಜನ್ ಪ್ರಾರ್ಥನೆಮಡಿಕೇರಿ, ಜೂ. 30: ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಾಣಾಸಿಗೆ ಭೇಟಿ ನೀಡುವದರೊಂದಿಗೆ, ಕಾಶೀ ಶ್ರೀ ವಿಶ್ವನಾಥನಲ್ಲಿ ಕೊಡಗಿನ ಸುರಕ್ಷತೆಗಾಗಿ ತಾವು ವಿಶೇಷ ಪ್ರಾರ್ಥನೆ ಸಲ್ಲಿಸಿರುವದಾಗಿ ಸಹಕಾರ ಸಂಘದ ನೂತನ ಕಾರ್ಯಾಲಯ ಉದ್ಘಾಟನೆಸೋಮವಾರಪೇಟೆ,ಜೂ.30: ಪಟ್ಟಣದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಕಟ್ಟಡದಲ್ಲಿ ಶ್ರೀ ರಾಮ ಪತ್ತಿನ ಸಹಕಾರ ಸಂಘದ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು. ಇತ್ತೀಚೆಗಷ್ಟೆ ಆರಂಭವಾದ ಶ್ರೀ ರಾಮ ಪತ್ತಿನ ಸಹಕಾರ ಸಂಘಕ್ಕೆ ಕಾರ್ಯಾಲಯವನ್ನು ಕಾಡಾನೆ ಹಾವಳಿ: ನಷ್ಟಚೆಟ್ಟಳ್ಳಿ, ಜೂ. 30: ಕಾಡಾನೆಯೊಂದು ಮನೆಯ ಮುಂಬಾಗಿಲಿನ ಬಳಿ ಬಂದು ಹೂಕುಂಡವನ್ನೆಲ್ಲ ಒಡೆದು ಬಿಸಾಡಿದ ಘಟನೆ ನಡೆದಿದೆ. ಚೆಟ್ಟಳ್ಳಿ ಗ್ರಾಮಪಂಚಾಯಿತಿಗೆ ಒಳಪಡುವ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಪೂವಯ್ಯ ಶಾಲಾ ಮುಖ್ಯಸ್ಥರು ಶಿಕ್ಷಕರ ಸಭೆಶನಿವಾರಸಂತೆ, ಜೂ. 30: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರಸಂತೆ ವ್ಯಾಪ್ತಿಯ 9 ಶಾಲೆಗಳ ಮಾಲೀಕರು ಹಾಗೂ ಶಿಕ್ಷಕರ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಸಭೆಯ ವಿದ್ಯಾರ್ಥಿ ಸಂಘಕ್ಕೆ ಚುನಾವಣೆಗೋಣಿಕೊಪ್ಪ, ಜೂ. 30: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶದಿಂದ ಈ
ಕಾಶೀ ವಿಶ್ವನಾಥನಲ್ಲಿ ಕೊಡಗಿನ ಒಳಿತಿಗೆ ರಂಜನ್ ಪ್ರಾರ್ಥನೆಮಡಿಕೇರಿ, ಜೂ. 30: ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಾಣಾಸಿಗೆ ಭೇಟಿ ನೀಡುವದರೊಂದಿಗೆ, ಕಾಶೀ ಶ್ರೀ ವಿಶ್ವನಾಥನಲ್ಲಿ ಕೊಡಗಿನ ಸುರಕ್ಷತೆಗಾಗಿ ತಾವು ವಿಶೇಷ ಪ್ರಾರ್ಥನೆ ಸಲ್ಲಿಸಿರುವದಾಗಿ
ಸಹಕಾರ ಸಂಘದ ನೂತನ ಕಾರ್ಯಾಲಯ ಉದ್ಘಾಟನೆಸೋಮವಾರಪೇಟೆ,ಜೂ.30: ಪಟ್ಟಣದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಕಟ್ಟಡದಲ್ಲಿ ಶ್ರೀ ರಾಮ ಪತ್ತಿನ ಸಹಕಾರ ಸಂಘದ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು. ಇತ್ತೀಚೆಗಷ್ಟೆ ಆರಂಭವಾದ ಶ್ರೀ ರಾಮ ಪತ್ತಿನ ಸಹಕಾರ ಸಂಘಕ್ಕೆ ಕಾರ್ಯಾಲಯವನ್ನು
ಕಾಡಾನೆ ಹಾವಳಿ: ನಷ್ಟಚೆಟ್ಟಳ್ಳಿ, ಜೂ. 30: ಕಾಡಾನೆಯೊಂದು ಮನೆಯ ಮುಂಬಾಗಿಲಿನ ಬಳಿ ಬಂದು ಹೂಕುಂಡವನ್ನೆಲ್ಲ ಒಡೆದು ಬಿಸಾಡಿದ ಘಟನೆ ನಡೆದಿದೆ. ಚೆಟ್ಟಳ್ಳಿ ಗ್ರಾಮಪಂಚಾಯಿತಿಗೆ ಒಳಪಡುವ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಪೂವಯ್ಯ
ಶಾಲಾ ಮುಖ್ಯಸ್ಥರು ಶಿಕ್ಷಕರ ಸಭೆಶನಿವಾರಸಂತೆ, ಜೂ. 30: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರಸಂತೆ ವ್ಯಾಪ್ತಿಯ 9 ಶಾಲೆಗಳ ಮಾಲೀಕರು ಹಾಗೂ ಶಿಕ್ಷಕರ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಸಭೆಯ
ವಿದ್ಯಾರ್ಥಿ ಸಂಘಕ್ಕೆ ಚುನಾವಣೆಗೋಣಿಕೊಪ್ಪ, ಜೂ. 30: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶದಿಂದ ಈ