ಒಕ್ಕಲಿಗರ ಸಂಘದ ಸಭೆಗೋಣಿಕೊಪ್ಪ ವರದಿ, ಡಿ. 20: ಹಾತೂರು ಒಕ್ಕಲಿಗರ ಸಂಘದ ಮಹಾಸಭೆ ತಾ. 22 ರಂದು ಬೆಳಿಗ್ಗೆ ಅಲ್ಲಿನ ಸಂಘದ ಕಟ್ಟಡದಲ್ಲಿ ಹೆಚ್.ಜಿ. ಅನಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ
ನಾಳೆ ಕುರುಬರ ಸಂಘಕ್ಕೆ ಚುನಾವಣೆ *ಸಿದ್ದಾಪುರ, ಡಿ. 20 : ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಗೆ ತಾ.22 ರಂದು ಚುನಾವಣೆ ನಡೆಯಲಿದ್ದು ಕೊಡಗಿನ ನಿರ್ದೇಶಕರ ಸ್ಥಾನಕ್ಕೆ ವೀರಾಜಪೇಟೆಯ ಜಿಲ್ಲಾ ಪರಿಷತ್
ಚುಚ್ಚುಮದ್ದು ಪಡೆದ ಮಗುವಿನ ಮರಣಭಾಗಮಂಡಲ, ಡಿ. 19: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಎರಡೂವರೆ ತಿಂಗಳ ಗಂಡು ಮಗುವೊಂದು ಚುಚ್ಚು ಮದ್ದು ಪಡೆದ ಕೆಲವೇ ಹೊತ್ತಿನಲ್ಲಿ ಮರಣಪಟ್ಟಿರುವ ಕರುಣಾಜನಕ ದುರ್ಘಟನೆಯೊಂದು ಇಲ್ಲಿನ
ಬಿದ್ದು ಮೇಲೇಳಲಾಗದೆ ನರಳುತ್ತಿರುವ ಕಾಡಾನೆ...ಸಿದ್ದಾಪುರ, ಡಿ. 19: ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಯೊಂದು ಆಕಸ್ಮಿಕವಾಗಿ ಜಾರಿ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದೆ. ತ್ಯಾಗತ್ತೂರು ಗ್ರಾಮದ ನಿವಾಸಿ ಎನ್.ಟಿ. ಪೊನ್ನಪ್ಪ ಸಿದ್ದಾಪುರ,
ರಾಜ್ಯದ ಮುಸ್ಲಿಮರಿಗೆ ತೊಂದರೆಯಾದರೆ ಹೋರಾಟ : ಜೆಡಿಎಸ್ ಎಚ್ಚರಿಕೆಮಡಿಕೇರಿ, ಡಿ.19 : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆಯಿಂದ ರಾಜ್ಯದ ಮುಸ್ಲಿಮರಿಗೆ ತೊಂದರೆಯಾದರೆ ಬೀದಿಗಿಳಿದು ಹೋರಾಟ ಮಾಡಲು