ನೀರಿನ ಘಟಕ ಪರಿಶೀಲನೆಕೂಡಿಗೆ, ಜು. 4: ಕೂಡಿಗೆ ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಗಳಲ್ಲಿ ಕಳೆದ ಮೂರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕವು ಕಾರ್ಯಗತಗೊಳ್ಳದೇ ಸ್ಥಗಿತಗೊಂಡಿದ್ದವು. ಈ ಬಗ್ಗೆ ‘ಶಕ್ತಿ’ ಬೆಳಕು ಅಧ್ಯಕ್ಷರಾಗಿ ಆಯ್ಕೆಗೋಣಿಕೊಪ್ಪ ವರದಿ, ಜು. 5 : ಕೊಡಗು ಜಿಲ್ಲಾ ಬಾಂಬವ ಯುವಸೇನಾ ಸಂಘದ ಅಧ್ಯಕ್ಷರಾಗಿ ಸತೀಶ್ ಸಿಂಗಿ ಆಯ್ಕೆಯಾಗಿದ್ದಾರೆ. ಯುವಸೇನಾ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಈ ಆಯ್ಕೆ ನಿಖರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಕಿವಿಮಾತುಮಡಿಕೇರಿ, ಜು. 5: ಏಳನೆಯ ಆರ್ಥಿಕ ಗಣತಿಯನ್ನು ತ್ವರಿತವಾಗಿ ಆರಂಭಿಸುವದರ ಜೊತೆಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಿವಿಮಾತು ಹೇಳಿದ್ದಾರೆ. ಪತ್ರಕರ್ತರಿಂದ ಪ್ರಶಸ್ತಿಗೆ ಆಹ್ವಾನಸೋಮವಾರಪೇಟೆ, ಜು. 5: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿ ವರ್ಷ ನೀಡಲಾಗುತ್ತಿರುವ ವಾರ್ಷಿಕ ಪ್ರಶಸ್ತಿಗೆ ವರದಿಗಳನ್ನು ಆಹ್ವಾನಿಸಲಾಗಿದೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ಕಾಡಾನೆಗಳ ದಾಳಿ ಬಾಳೆ ತೋಟ ನಾಶನಾಪೋಕ್ಲು, ಜು. 5: ಕೆದಮುಳ್ಳೂರು ಸಮೀಪದ ಹೆಗ್ಗಳ ಗ್ರಾಮದ ಕೊಟ್ಟಚ್ಚಿ ಎಂಬಲ್ಲಿ ಕಾಡಾನೆಗಳ ದಾಳಿಯಿಂದ ಬಾಳೆತೋಟ ಬಾರಿ ನಷ್ಟ ಸಂಭವಿಸಿದೆ. ಇಲ್ಲಿನ ರೈತ ಪೊಕ್ಕೊಳಂಡ್ರ ಗಣಪತಿ ಸೇರಿದಂತೆ
ನೀರಿನ ಘಟಕ ಪರಿಶೀಲನೆಕೂಡಿಗೆ, ಜು. 4: ಕೂಡಿಗೆ ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಗಳಲ್ಲಿ ಕಳೆದ ಮೂರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕವು ಕಾರ್ಯಗತಗೊಳ್ಳದೇ ಸ್ಥಗಿತಗೊಂಡಿದ್ದವು. ಈ ಬಗ್ಗೆ ‘ಶಕ್ತಿ’ ಬೆಳಕು
ಅಧ್ಯಕ್ಷರಾಗಿ ಆಯ್ಕೆಗೋಣಿಕೊಪ್ಪ ವರದಿ, ಜು. 5 : ಕೊಡಗು ಜಿಲ್ಲಾ ಬಾಂಬವ ಯುವಸೇನಾ ಸಂಘದ ಅಧ್ಯಕ್ಷರಾಗಿ ಸತೀಶ್ ಸಿಂಗಿ ಆಯ್ಕೆಯಾಗಿದ್ದಾರೆ. ಯುವಸೇನಾ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಈ ಆಯ್ಕೆ
ನಿಖರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಕಿವಿಮಾತುಮಡಿಕೇರಿ, ಜು. 5: ಏಳನೆಯ ಆರ್ಥಿಕ ಗಣತಿಯನ್ನು ತ್ವರಿತವಾಗಿ ಆರಂಭಿಸುವದರ ಜೊತೆಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಿವಿಮಾತು ಹೇಳಿದ್ದಾರೆ.
ಪತ್ರಕರ್ತರಿಂದ ಪ್ರಶಸ್ತಿಗೆ ಆಹ್ವಾನಸೋಮವಾರಪೇಟೆ, ಜು. 5: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿ ವರ್ಷ ನೀಡಲಾಗುತ್ತಿರುವ ವಾರ್ಷಿಕ ಪ್ರಶಸ್ತಿಗೆ ವರದಿಗಳನ್ನು ಆಹ್ವಾನಿಸಲಾಗಿದೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್
ಕಾಡಾನೆಗಳ ದಾಳಿ ಬಾಳೆ ತೋಟ ನಾಶನಾಪೋಕ್ಲು, ಜು. 5: ಕೆದಮುಳ್ಳೂರು ಸಮೀಪದ ಹೆಗ್ಗಳ ಗ್ರಾಮದ ಕೊಟ್ಟಚ್ಚಿ ಎಂಬಲ್ಲಿ ಕಾಡಾನೆಗಳ ದಾಳಿಯಿಂದ ಬಾಳೆತೋಟ ಬಾರಿ ನಷ್ಟ ಸಂಭವಿಸಿದೆ. ಇಲ್ಲಿನ ರೈತ ಪೊಕ್ಕೊಳಂಡ್ರ ಗಣಪತಿ ಸೇರಿದಂತೆ