ಮಲೆ ತಿರಿಕೆಯಲ್ಲಿ ಅಯ್ಯಪ್ಪ ಪೂಜೋತ್ಸವವೀರಾಜಪೇಟೆ, ಜ.2: ಇತಿಹಾಸ ಪ್ರಸಿದ್ಧಿ ಹೊಂದಿರುವ ವೀರಾಜಪೇಟೆಯ ಸಿದ್ಧಾಪುರ ರಸ್ತೆಯಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ಉತ್ಸವವು ಬುಧವಾರ ರಾತ್ರಿ ವಿಜೃಂಭಣೆಯಿಂದ, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ವ್ಯವಸ್ಥಿತವಾಗಿ
ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಲು ಸೂಚನೆಮಡಿಕೇರಿ, ಜ. 2: ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸ್ವಚ್ಛ ಭಾರತ್ ಸ್ವಚ್ಛ ಪರ್ಯಟನ್ ಯೋಜನೆಯ ಪ್ರವಾಸೋದ್ಯಮ ಪಾಲುದಾರರಿಗೆ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಯ ಮಹತ್ವದ ಕುರಿತು
ಸ್ಥಗಿತಗೊಂಡಿದ್ದ ಬಸ್ ಸೇವೆಗೆ ಮರುಜೀವ ನೀಡಿದ ಆರಕ್ಷಕರುಸೋಮವಾರಪೇಟೆ,ಜ.2: ಪೊಲೀಸರೆಂದರೆ ಪ್ರತ್ಯೇಕ ದೃಷ್ಟಿಯಲ್ಲಿ ನೋಡುತ್ತಿದ್ದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಇದೀಗ ಈ ಪೊಲೀಸರೆಂದರೆ ಅಚ್ಚುಮೆಚ್ಚು. ತಾವು ಅನುಭವಿಸುತ್ತಿದ್ದ ಸಾರಿಗೆ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಗೆಹರಿಸಿದ ಇವರ
ಗುಂಪು ಘರ್ಷಣೆಯಲ್ಲಿ ಪೊಲೀಸ್ಗೆ ಪೆಟ್ಟುಸುಂಟಿಕೊಪ್ಪ, ಜ. 2: ಪಟ್ಟಣದ 1ನೇ ವಿಭಾಗದಲ್ಲಿ ಹೊಸ ವರುಷ ಆಚರಣೆ ಸಂದರ್ಭ ಹಳೆವೈಷಮ್ಯದ ಹಿನ್ನೆಲೆ ಗುಂಪು ಘರ್ಷಣೆ ಗಲಾಟೆ ನಿಯಂತ್ರಿಸಲು ಧಾವಿಸಿದ ಪೊಲೀಸ್ ಪೇದೆ ಅಭಿಲಾಷ್
ಕಾರು ಬಸ್ ನಡುವೆ ಡಿಕ್ಕಿ: ಗಾಯ ಸುಂಟಿಕೊಪ್ಪ, ಜ. 2: ಕೊಡಗರಹಳ್ಳಿ ವ್ಯಾಪ್ತಿಯ ಕೂರ್ಗ್‍ಹಳ್ಳಿ ಬಳಿಯಲ್ಲಿ ಕಾರು ಹಾಗೂ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನ ಚಾಲಕಿಗೆ ಗಾಯಗಳಾಗಿವೆ. ರಾಷ್ಟ್ರೀಯ ಹೆದ್ದಾರಿ ಕೊಡಗರಹಳ್ಳಿ ಸಮೀಪದ ಕೂರ್ಗ್‍ಹಳ್ಳಿ