ಶ್ರೀಮಂಗಲ ಗ್ರಾಮಸಭೆಯಲ್ಲಿ ಸಮಸ್ಯೆಗಳ ಚರ್ಚೆಶ್ರೀಮಂಗಲ, ಜು. 29: ಜಿಲ್ಲೆಯಲ್ಲಿ ಬೆಳೆಹಾನಿಗೆ ತುತ್ತಾಗಿರುವ ರೈತರಿಗೆ ಎನ್.ಡಿ.ಅರ್.ಎಫ್. ನಿಯಮಾನುಸಾರ 5ಎಕರೆಗೆ ರೂ. 36 ಸಾವಿರ ಪರಿಹಾರ ನೀಡಬೇಕಾಗಿದ್ದು, ಈಗಾಗಲೇ ಇದಕ್ಕೆ ಅನುಗುಣವಾದ ಜಾಗದ ದಾಖಲಾತಿಗೆ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಸೋಮವಾರಪೇಟೆ, ಜು. 29: ದಲಿತರ ಮೇಲಿನ ದೌರ್ಜನ್ಯ ತಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದಲ್ಲಿಂದು ಪ್ರತಿಭಟನಾ ಮೆರವಣಿಗೆ
ವಿಷ ಸೇವಿಸಿ ಆತ್ಮಹತ್ಯೆಶನಿವಾರಸಂತೆ, ಜು. 29: ಒಂದು ವರ್ಷದ ಹಿಂದೆ ಅಪಘಾತಕ್ಕೊಳಗಾಗಿ ಚಿಕಿತ್ಸೆ ಕೊಡಿಸಿದರೂ ಚೇತರಿಕೆ ಕಾಣದೆ ಹಾಸಿಗೆ ಹಿಡಿದಿದ್ದ ಪತ್ನಿಯ ಸ್ಥಿತಿ ಕಂಡು ಕೂಲಿಕಾರ್ಮಿಕ ಕೆ.ಕೆ. ರಾಜು (70)
ಶನಿವಾರಸಂತೆಯಲ್ಲಿ ಧಾರಾಕಾರ ಮಳೆಶನಿವಾರಸಂತೆ, ಜು. 29: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಧಾರಾಕಾರೆ ಮಳೆ ಸುರಿಯಿತು. ಬೆಳಿಗ್ಗೆಯಿಂದಲೂ ಉತ್ತಮ ಮಳೆಯಾಗುತ್ತಿದ್ದು; ರೈತರು ಹರ್ಷಚಿತ್ತರಾಗಿ ನೆಮ್ಮದಿಯ ನಿಟ್ಟುಸಿರು ಹೊರಚೆಲ್ಲಿದರು.
ಮೊಬೈಲ್ ಕಳವು: ಇಬ್ಬರು ವಶಕ್ಕೆಸಿದ್ದಾಪುರ, ಜು. 29: ಬೆಂಗಳೂರಿನಲ್ಲಿ ಕಳ್ಳತನ ಮಾಡಲಾದ ಮೊಬೈಲ್ ಪಡೆದು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪರಾಧ ಪತ್ತೆದಳದ ಪೊಲೀಸರು ಸಿದ್ದಾಪುರದ ಮೊಬೈಲ್ ಅಂಗಡಿಯ ಮಾಲೀಕರು ಸೇರಿದಂತೆ