ಉತ್ತಮ ಮಳೆ : ಬೇಸಾಯದತ್ತ ರೈತರುಕೂಡಿಗೆ, ಮೇ 26: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಈ ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರು ಬೇಸಾಯ ಅವಳಿ ಕರುಗಳಿಗೆ ಜನ್ಮ ನೀಡಿದ ಹಸುಕೂಡಿಗೆ, ಮೇ 26: ಕೂಡಿಗೆ-ಕೊಪ್ಪಲು ಗ್ರಾಮದ ಕೆ.ಸಿ. ರವಿ ಎಂಬವರಿಗೆ ಸೇರಿದ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಎರಡು ಕರುಗಳಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣು. ಅಗ್ನಿ ಶಾಮಕ ಸಿಬ್ಬಂದಿಗೆ ಸನ್ಮಾನಗೋಣಿಕೊಪ್ಪ ವರದಿ, ಮೇ 26 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಇಲ್ಲಿನ ಅಗ್ನಿಶಾಮಕ ದಳದ 14 ಸಿಬ್ಬಂದಿಗಳನ್ನು ಸನ್ಮಾನಿಸುವ ಮೂಲಕ ಅವರ ಸೇವೆಗೆ ಪ್ರೋತ್ಸಾಹ ನೀಡಲಾಯಿತು. ಮಕ್ಕಳ ವಾರ್ಷಿಕ ಶಿಬಿರ ಸಮಾರೋಪವೀರಾಜಪೇಟೆ, ಮೇ 26: ಇಂದಿನ ಯುಗದಲ್ಲಿ ಸಂಪ್ರದಾಯ ಕ್ರೀಡೆಗಳು ಕಣ್ಮರೆಯಾಗುತ್ತಿದೆ. ಕ್ರೀಡೆಗಳಿಗೆ ಸಾಂಸ್ಕøತಿಕ ಮೆರಗು ನೀಡುವಂತೆ ಚೇತನ್ಸ್ ಯವರ್ ಗ್ರೀನ್ ಡಾನ್ಸ್ ಸಂಸ್ಥೆಯು ವಾರ್ಷಿಕ ಶಿಬಿರದಲ್ಲಿ ಮಕ್ಕಳಿಗೆ ರವೆ ಕೇಸರಿಇದು ರವೆಯಲ್ಲೇ ತಯಾರಿಸುವ ರುಚಿಕರ ವಾದ ಒಂದು ತಿನಿಸು. ಇದನ್ನು ತಯಾರಿಸಲು 1 ಕಪ್ ರವೆ, ಅರ್ಧ ಕಪ್ ತುಪ್ಪ, ಸಕ್ರೆ (ನಿಮಗೆ ಬೇಕಾಗುವ ಸಿಹಿಗೆ) ಗೇರುಬೀಜ
ಉತ್ತಮ ಮಳೆ : ಬೇಸಾಯದತ್ತ ರೈತರುಕೂಡಿಗೆ, ಮೇ 26: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಈ ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರು ಬೇಸಾಯ
ಅವಳಿ ಕರುಗಳಿಗೆ ಜನ್ಮ ನೀಡಿದ ಹಸುಕೂಡಿಗೆ, ಮೇ 26: ಕೂಡಿಗೆ-ಕೊಪ್ಪಲು ಗ್ರಾಮದ ಕೆ.ಸಿ. ರವಿ ಎಂಬವರಿಗೆ ಸೇರಿದ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಎರಡು ಕರುಗಳಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣು.
ಅಗ್ನಿ ಶಾಮಕ ಸಿಬ್ಬಂದಿಗೆ ಸನ್ಮಾನಗೋಣಿಕೊಪ್ಪ ವರದಿ, ಮೇ 26 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಇಲ್ಲಿನ ಅಗ್ನಿಶಾಮಕ ದಳದ 14 ಸಿಬ್ಬಂದಿಗಳನ್ನು ಸನ್ಮಾನಿಸುವ ಮೂಲಕ ಅವರ ಸೇವೆಗೆ ಪ್ರೋತ್ಸಾಹ ನೀಡಲಾಯಿತು.
ಮಕ್ಕಳ ವಾರ್ಷಿಕ ಶಿಬಿರ ಸಮಾರೋಪವೀರಾಜಪೇಟೆ, ಮೇ 26: ಇಂದಿನ ಯುಗದಲ್ಲಿ ಸಂಪ್ರದಾಯ ಕ್ರೀಡೆಗಳು ಕಣ್ಮರೆಯಾಗುತ್ತಿದೆ. ಕ್ರೀಡೆಗಳಿಗೆ ಸಾಂಸ್ಕøತಿಕ ಮೆರಗು ನೀಡುವಂತೆ ಚೇತನ್ಸ್ ಯವರ್ ಗ್ರೀನ್ ಡಾನ್ಸ್ ಸಂಸ್ಥೆಯು ವಾರ್ಷಿಕ ಶಿಬಿರದಲ್ಲಿ ಮಕ್ಕಳಿಗೆ
ರವೆ ಕೇಸರಿಇದು ರವೆಯಲ್ಲೇ ತಯಾರಿಸುವ ರುಚಿಕರ ವಾದ ಒಂದು ತಿನಿಸು. ಇದನ್ನು ತಯಾರಿಸಲು 1 ಕಪ್ ರವೆ, ಅರ್ಧ ಕಪ್ ತುಪ್ಪ, ಸಕ್ರೆ (ನಿಮಗೆ ಬೇಕಾಗುವ ಸಿಹಿಗೆ) ಗೇರುಬೀಜ