ಜಲಮೂಲಗಳಲ್ಲಿ ನೀರಿನ ಮಟ್ಟ ಕುಸಿತದ ಆತಂಕ ಶ್ರೀಮಂಗಲ, ಜ. 31: ಕೊಡಗು ಜಿಲ್ಲೆ ಸತತ ಎರಡು ವರ್ಷದಿಂದ ಮಹಾಮಳೆಯಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಲುಗಿದೆ. ಕಂಡು ಕೇಳರಿಯದಷ್ಟು ಮಳೆ ಮತ್ತು ಪ್ರವಾಹಕ್ಕೆ ಜಿಲ್ಲೆ ತತ್ತರಿಸಿ
ಪ್ರಗತಿಯಲ್ಲಿ ‘ಕುಂಡಾಮೇಸ್ತ್ರಿ ಕಿರು ಅಣೆಕಟ್ಟು’ : ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಮಡಿಕೇರಿ, ಜ. 31: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಕಳೆದ ಹಲವಷ್ಟು ವರ್ಷಗಳ ಹಿಂದೆಯೇ ರೂಪಿತಗೊಂಡಿದ್ದರೂ, ವರ್ಷಾನುಗಟ್ಟಲೆ ಪೂರ್ಣಗೊಳ್ಳದಿದ್ದ ಕುಂಡಾಮೇಸ್ತ್ರಿ ನೀರಿನ ಯೋಜನೆ
ಚೌಡೇಶ್ವರಿ ದೇವಾಲಯದಲ್ಲಿ ರಥಸಪ್ತಮಿ ಆಚರಣೆ ಮಡಿಕೇರಿ. ಜ. 31: ತಾ.1ರಂದು (ಇಂದು) ರಥಸಪ್ತಮಿ ಪ್ರಯುಕ್ತ ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 12.30ರ ನಂತರ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು
ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದ ಛಾಯಾಚಿತ್ರಗಳ ಆಹ್ವಾನಮಡಿಕೇರಿ, ಜ.31: ಅರೆಭಾಷೆ ಸಂಸ್ಕøತಿಗಳ ಬಗ್ಗೆ ದಾಖಲೀಕರಿಸುವ ಸಲುವಾಗಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅರೆಭಾಷೆ ಜನಾಂಗದ ಪುರಾತನ
ಕಳೆದ ವರ್ಷ ಜಿಲ್ಲೆಯಲ್ಲಿ ಅಧಿಕ ಪ್ರವಾಸಿಗರ ದಾಖಲೆಮಡಿಕೇರಿ, ಜ. 30: 2019 ರಲ್ಲಿ ಕೊಡಗಿನಲ್ಲಿ ಪ್ರವಾಸಿಗರ ಆಗಮನದ ಸಂಖ್ಯೆ ಈ ಹಿಂದಿನ ದಾಖಲೆ ಮುರಿದಿದೆ. ಜನವರಿಯಿಂದ ಡಿಸೆಂಬರ್‍ವರೆಗೆ 22 ಲಕ್ಷಕ್ಕೂ ಅಧಿಕ ಅಂದರೆ, 22,22,197