ಕಾಫಿ ಒಣಗಿಸಲು ಪ್ಲಾಸ್ಟಿಕ್ ಮನೆ ಕಾಫಿ ಕೊಯ್ಲು ಸಮಯ ಬಂತೆಂದರೆ, ಅದನ್ನು ಸಮರ್ಪಕವಾಗಿ ಸಕಾಲಿಕವಾಗಿ ಒಣಗಿಸುವುದೇ ಬಹು ದೊಡ್ಡ ಸಮಸ್ಯೆ. ಇದು ದೊಡ್ಡ, ಸಣ್ಣ ಮತ್ತು ಅತಿಸಣ್ಣ ಬೆಳೆಗಾರರನ್ನು ಪ್ರತೀ ವರ್ಷ ಕಾಡುವುದು
ಕೊಡಗಿನ ಅಲ್ಲಲ್ಲಿ ಗಣರಾಜ್ಯೋತ್ಸವಮಡಿಕೇರಿ, ಜ. 30: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು.ಕುಶಾಲನಗರ ಸೈನಿಕ ಶಾಲೆ: ಕೂಡಿಗೆ ಸೈನಿಕ
ಕುಶಾಲನಗರದಲ್ಲಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ‘ಸಮ್ಮಿಲನ’ ಸಮಾರಂಭಮಡಿಕೇರಿ, ಜ. 30: ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಮತ್ತಷ್ಟು ಪ್ರಗತಿಯನ್ನು ಸಾಧಿಸುವುದಕ್ಕೆ ಪೂರಕವಾಗಿ ಕೊಡಗು ಜಿಲ್ಲಾ ಅನುದಾನರಹಿತ ಶಾಲೆಗಳ ಒಕ್ಕೂಟದ ವತಿಯಿಂದ ಫೆ. 1 ರಂದು ಕುಶಾಲನಗರದ
ದೇವಟ್ ಪರಂಬುವಿನಲ್ಲಿ ನಮನನಾಪೆÇೀಕ್ಲು, ಜ. 30: ವಿಶ್ವ ಸಂಸ್ಥೆ ಪ್ರತಿ ವರ್ಷ ತಾ. 27 ರಂದು ಅಂತರರಾಷ್ಟ್ರೀಯ ಹೋಲೋಕಾಸ್ಟ್ ರಿಮೆಂಬರೆನ್ಸ್ ದಿನಾಚರಣೆ ಆಚರಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದೇವಟ್
ಅರಿವು ಕಾರ್ಯಕ್ರಮಸಂಪಾಜೆ, ಜ. 30: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಡಿಕೇರಿ ಇವರ ಆಶ್ರಯದಲ್ಲಿ ಕಲ್ಲಳ ಗ್ರಾಮದಲ್ಲಿ ಅಲೆಮಾರಿ / ಅರೆ ಅಲೆಮಾರಿ ಜನಾಂಗದವರಿಗೆ ಅರಿವು ಕಾರ್ಯಕ್ರಮ ಇತ್ತೀಚೆಗೆ