ರಾಜಕೀಯದಲ್ಲಿ ಬಹುಮತ ಸಾಬೀತು ಪ್ರಜಾಪ್ರಭುತ್ವದ ಬೆನ್ನೆಲುಬು ಮತ್ತು ಮಹತ್ವ ಭಾರತೀಯ ಪ್ರಜಾಪ್ರಭುತ್ವ ಎಂಬುದು "ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ" ಇರುವ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಯ ಯಶಸ್ಸು ಮತ್ತು ಕಾರ್ಯನಿರ್ವಹಣೆಯು ಸಂಪೂರ್ಣವಾಗಿ "ಬಹುಮತ" (ಒಚಿರಿoಡಿiಣಥಿ) ಎಂಬ ತತ್ವದ
ಕುಶಾಲನಗರ ಜನತೆಗೆ ಉತ್ತಮ ಕಲಾ ರಸದೌತಣ ನೀಡಿದ ಯಕ್ಷಗಾನ ಪ್ರಸಂಗ ಕುಶಾಲನಗರ, ಮೇ ೩೦: ಯಕ್ಷ ಮಿತ್ರ ಬಳಗ ಕುಶಾಲನಗರ, ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಉಡುಪಿ ಜಿಲ್ಲೆ ಸಿದ್ದಾಪುರದ ಯಕ್ಷ ರಾಘವ ಜನಸಾಲೆ ಪ್ರತಿಷ್ಠಾನದ ಸುಪ್ರಸಿದ್ಧ ಕಲಾವಿದರಿಂದ
ಮಾನವ ವನ್ಯಜೀವಿ ಸಂಘರ್ಷ ಉಪಶಮನ ಕಾರ್ಯಾಗಾರ ಸಿದ್ದಾಪುರ, ಮೇ ೩೦: ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಗ್ರಾಮಸ್ಥರಿಗೆ ತಿತಿಮತಿ ವಲಯ ಅರಣ್ಯ ಇಲಾಖೆ ವತಿಯಿಂದ ಮಾನವ-ವನ್ಯಜೀವಿ ಸಂಘರ್ಷ ಉಪಶಮನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ತಿತಿಮತಿ
ವಾಲಿಬಾಲ್ ವಿಜೇತ ತಂಡಕ್ಕೆ ಸನ್ಮಾನ ಚೆಯ್ಯಂಡಾಣೆ, ಮೇ ೩೦: ಮುಸ್ಲಿಂ ಕಪ್ ವಾಲಿಬಾಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ನಾಪೋಕ್ಲು ಡೆಕ್ಕನ್ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾಪೋಕ್ಲು ಜಮಾಅತ್ ಹಾಗೂ ನಾಗರಿಕರ ಪರವಾಗಿ ಚೆರಿಯಪರಂಬು
ಶುAಠಿ ಜೋಳ ಅಡಿಕೆಗೆ ಭರಪೂರ ಸಂತಸ ಕಣಿವೆ, ಮೇ ೩೦: ಇದೀಗ ಸುರಿಯುತ್ತಿರುವ ರೋಹಿಣಿ ಮಳೆ ಕುಶಾಲನಗರ ತಾಲೂಕು ವ್ಯಾಪ್ತಿಯ ಶುಂಠಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ವಿಶೇಷವಾಗಿ ಶುಂಠಿ ಕೃಷಿಯನ್ನು ಕೈಗೊಂಡಿರುವ ಬೆಳೆಗಾರರ ಸಂತಸ