ನೇರ ನೇಮಕಾತಿ ಮಾಡುವಂತೆ ಆಗ್ರಹ *ಗೋಣಿಕೊಪ್ಪ, ಮೇ ೩೧: ಸರ್ಕಾರ ತನ್ನ ಕಳೆದ ಬಜೆಟ್‌ನಲ್ಲಿ ರಾಜ್ಯದ ೧೩ ಆದಿವಾಸಿ ಸಮುದಾಯಗಳ ವಿದ್ಯಾವಂತರಿಗೆ ನೇರ ನೇಮಕಾತಿ ಮಾಡುವುದಾಗಿ ಘೋಷಿಸಿದ್ದರೂ, ಇದುವರೆಗೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆ ಶಿವಕುಮಾರ್ ಆಯ್ಕೆಬೆಂಗಳೂರು, ಮೇ ೩೦: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನಿಕಟಪೂರ್ವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಅವಿರೋಧವಾಗಿ ಆಯ್ಕೆಗೊಂಡರು. ವಿಧಾನಸೌಧದಲ್ಲಿ ಶನಿವಾರ ಸಂಜೆ ನಡೆದ ಕ್ಷಿಪ್ರ ಸಭೆಯಲ್ಲಿ
ರಾಜರ ಕೋಟೆಯನ್ನು ಸಂರಕ್ಷಿತ ಸ್ಮಾರಕವಾಗಿ ಘೋಷಣೆ ಮಡಿಕೇರಿ, ಮೇ ೩೦: ಮಡಿಕೇರಿಯಲ್ಲಿರುವ ಐತಿಹಾಸಿಕ ರಾಜರ ಕೋಟೆಯನ್ನು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಹಾಗೂ ಅವಶೇಷಗಳ ಕಾಯ್ದೆ ೧೯೫೮ರ ಅಡಿಯಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ
ಈ ಬಾರಿ ದುರ್ಬಲ ಮುಂಗಾರು ಎಲ್ ನಿನೋ ಪರಿಣಾಮ ಮಡಿಕೇರಿ, ಮೇ ೩೦: ತಾ.೨೬ ರಂದು ಕೇರಳಕ್ಕೆ ಕಾಲಿಡಬೇಕಿದ್ದ ಮುಂಗಾರು ಆಗಮನ ವಿಳಂಬವಾಗಿದ್ದು, ಪ್ರಸ್ತುತ ವರ್ಷ ‘ಎಲ್-ನಿನೋ’ ಪ್ರಕ್ರಿಯೆಯಿಂದಾಗಿ ದೇಶದಾದ್ಯಂತ ಮುಂಗಾರು ಪ್ರಮಾಣ ಕಡಿಮೆಯಾಗುವ ಆತಂಕ ಎದುರಾಗಿದೆ
ಭಾರತೀಯ ನೌಕಾಪಡೆಗೆ ಮುಂಡ್ಯೋಳAಡ ಸೋನಲ್ಮಡಿಕೇರಿ, ಮೇ ೩೦: ಭಾರತೀಯ ನೌಕಾಪಡೆಗೆ ಸಬ್ ಲೆಫ್ಟಿನೆಂಟ್ ಮುಂಡ್ಯೋಳAಡ ಸಿ ಸೋನಲ್ ಅವರು ಕಮಿಷನ್ಡ್ ಆಗಿದ್ದಾರೆ. ತಾ.೨೮ ರಂದು ಕಣ್ಣೂರಿನಲ್ಲಿ ೪೨ನೇ ನೇವಲ್ ಓರಿಯಂಟೇಷನ್ ಕೋರ್ಸ್ ಪೂರೈಸಿದ