ಮುಷ್ಕರಕೆÀ್ಕ ಮಿಶ್ರ ಪÀ್ರತಿಕ್ರಿಯೆಕುಶಾಲನಗರ, ಜು. 31: ರಾಷ್ಟ್ರೀಯ ವೈದ್ಯ ಆಯೋಗ ಮಸೂದೆಯನ್ನು ಲೋಕಸಭೆ ಅಂಗೀಕರಿಸಿರುವದನ್ನು ಪ್ರತಿಭಟಿಸಿ ಭಾರತೀಯ ವೈದ್ಯ ಸಂಘ ಕರೆ ನೀಡಿದ್ದ ಸಾಂಕೇತಿಕ ಮುಷ್ಕರಕ್ಕೆ ಕುಶಾಲನಗರದಲ್ಲಿ ಮಿಶ್ರ ಪ್ರತಿಕ್ರಿಯೆ ಇಂದು ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪಲು, ಜು. 31: ಕಿರುಗೂರು,ಬಾಳಾಜಿ,ಹೆಬ್ಬಾಲೆ,ಹಾಗೂ ಅರುವತ್ತೊಕ್ಲು ಗ್ರಾಮಗಳಲ್ಲಿ ಕಾಡಾನೆ ಗಳು ಬೀಡುಬಿಟ್ಟಿದ್ದು ಇವುಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ತಾ. 1 ರಂದು (ಇಂದು) ಮುಂಜಾನೆಯಿಂದ ತಿತಿಮತಿ ಅರಣ್ಯ ಕಳವು ಯತ್ನ ಇಬ್ಬರ ಬಂಧನಕುಶಾಲನಗರ, ಜು. 31: ಅಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿದ ಇಬ್ಬರು ಕಳ್ಳರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿಯಲ್ಲಿ ರಥಬೀದಿಯ ಲಕ್ಷ್ಮಣ್ ಚೌಧರಿ ತಮಿಳುನಾಡಿನಲ್ಲಿ ಅಪಘಾತ: ಸಾವುಸಿದ್ದಾಪುರ, ಜು. 31: ತಮಿಳುನಾಡಿನಲ್ಲಿ ಉಂಟಾದ ಅಪಘಾತದಲ್ಲಿ ಜಿಲ್ಲೆಯ ಯುವಕ ಸಾವನ್ನಪ್ಪಿದ್ದಾನೆ. ಸಿದ್ದಾಪುರ ಪಾಲಿಬೆಟ್ಟ ರಸ್ತೆಯ ನಿವಾಸಿ ಮುಹಮ್ಮದ್ ಎಂಬವರ ಮಗ ನಿಸಾರ್ (27) ಸಾವನ್ನಪ್ಪಿದ ಯುವಕ. ಕೇರಳದ ತಾ. 4 ರಂದು ಮಹಾಸಭೆಮಡಿಕೇರಿ, ಜು. 31: ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಮಹಾಸಭೆ ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ. ಸಮಾಜದ ಅಧ್ಯಕ್ಷ ಕೊಂಗಂಡ
ಮುಷ್ಕರಕೆÀ್ಕ ಮಿಶ್ರ ಪÀ್ರತಿಕ್ರಿಯೆಕುಶಾಲನಗರ, ಜು. 31: ರಾಷ್ಟ್ರೀಯ ವೈದ್ಯ ಆಯೋಗ ಮಸೂದೆಯನ್ನು ಲೋಕಸಭೆ ಅಂಗೀಕರಿಸಿರುವದನ್ನು ಪ್ರತಿಭಟಿಸಿ ಭಾರತೀಯ ವೈದ್ಯ ಸಂಘ ಕರೆ ನೀಡಿದ್ದ ಸಾಂಕೇತಿಕ ಮುಷ್ಕರಕ್ಕೆ ಕುಶಾಲನಗರದಲ್ಲಿ ಮಿಶ್ರ ಪ್ರತಿಕ್ರಿಯೆ
ಇಂದು ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪಲು, ಜು. 31: ಕಿರುಗೂರು,ಬಾಳಾಜಿ,ಹೆಬ್ಬಾಲೆ,ಹಾಗೂ ಅರುವತ್ತೊಕ್ಲು ಗ್ರಾಮಗಳಲ್ಲಿ ಕಾಡಾನೆ ಗಳು ಬೀಡುಬಿಟ್ಟಿದ್ದು ಇವುಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ತಾ. 1 ರಂದು (ಇಂದು) ಮುಂಜಾನೆಯಿಂದ ತಿತಿಮತಿ ಅರಣ್ಯ
ಕಳವು ಯತ್ನ ಇಬ್ಬರ ಬಂಧನಕುಶಾಲನಗರ, ಜು. 31: ಅಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿದ ಇಬ್ಬರು ಕಳ್ಳರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿಯಲ್ಲಿ ರಥಬೀದಿಯ ಲಕ್ಷ್ಮಣ್ ಚೌಧರಿ
ತಮಿಳುನಾಡಿನಲ್ಲಿ ಅಪಘಾತ: ಸಾವುಸಿದ್ದಾಪುರ, ಜು. 31: ತಮಿಳುನಾಡಿನಲ್ಲಿ ಉಂಟಾದ ಅಪಘಾತದಲ್ಲಿ ಜಿಲ್ಲೆಯ ಯುವಕ ಸಾವನ್ನಪ್ಪಿದ್ದಾನೆ. ಸಿದ್ದಾಪುರ ಪಾಲಿಬೆಟ್ಟ ರಸ್ತೆಯ ನಿವಾಸಿ ಮುಹಮ್ಮದ್ ಎಂಬವರ ಮಗ ನಿಸಾರ್ (27) ಸಾವನ್ನಪ್ಪಿದ ಯುವಕ. ಕೇರಳದ
ತಾ. 4 ರಂದು ಮಹಾಸಭೆಮಡಿಕೇರಿ, ಜು. 31: ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಮಹಾಸಭೆ ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ. ಸಮಾಜದ ಅಧ್ಯಕ್ಷ ಕೊಂಗಂಡ