ಇಂದು ದಂತ ತಪಾಸಣೆಗೋಣಿಕೊಪ್ಪ ವರದಿ, ಜು. 31: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕದಿಂದ ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜಿಸಿರುವ ವಾರ್ಷಿಕ ಶಿಬಿರದ ಪ್ರಯುಕ್ತ ತಾ. 1 ರಂದು (ಇಂದು) ಉದ್ಘಾಟನಾ ಸಮಾರಂಭಮಡಿಕೇರಿ, ಜು. 31: ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ ಮಕ್ಕಳ ಶಿಕ್ಷಣ ಜೊತೆಗೆ ಸುರಕ್ಷತೆ ಕಡೆಯೂ ಗಮನಹರಿಸಿ: ಪರಶುರಾಮ್ ಮಡಿಕೇರಿ, ಜು. 30: ಮಕ್ಕಳಲ್ಲಿ ಪ್ರೀತಿ, ವಿಶ್ವಾಸ, ಮಾನವೀಯತೆ ಭಿತ್ತಿ ಸುಶಿಕ್ಷಿತ ಮತ್ತು ಸುರಕ್ಷಿತ ಸಾಕ್ಷರರನ್ನಾಗಿ ಮಾಡುವಂತಾಗಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಪರಶುರಾಮ್ ಸಲಹೆಯಿತ್ತರು. ಜಿಲ್ಲಾಡಳಿತ, ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಕಡಿತ ಮಾಡುವ ಕ್ರಮಕ್ಕೆ ವಿರೋಧಸೋಮವಾರಪೇಟೆ, ಜು. 30: ರೈತರ ಗದ್ದೆ, ತೋಟಗಳ ಪಂಪ್‍ಸೆಟ್‍ಗಳಿಗೆ ನೀಡಲಾಗಿರುವ ವಿದ್ಯುತ್ ಸಂಪರ್ಕವನ್ನು ಇಲಾಖಾ ಸಿಬ್ಬಂದಿಗಳು ಕಡಿತಗೊಳಿಸುತ್ತಿರುವದು ಖಂಡನೀಯ. ಇದನ್ನು ತಕ್ಷಣ ಕೈಬಿಡದಿದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಪ್ರಾಂಶುಪಾಲರಿಗೆ ಬೀಳ್ಕೊಡುಗೆಮಡಿಕೇರಿ, ಜು. 30: ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್ ಬಿ ಬೆಳ್ಯಪ್ಪ ಅವರನ್ನು ಆಡಳಿತ ಮಂಡಳಿ ಹಾಗೂ ಬೋಧಕವರ್ಗದಿಂದ
ಇಂದು ದಂತ ತಪಾಸಣೆಗೋಣಿಕೊಪ್ಪ ವರದಿ, ಜು. 31: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕದಿಂದ ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜಿಸಿರುವ ವಾರ್ಷಿಕ ಶಿಬಿರದ ಪ್ರಯುಕ್ತ ತಾ. 1 ರಂದು (ಇಂದು)
ಉದ್ಘಾಟನಾ ಸಮಾರಂಭಮಡಿಕೇರಿ, ಜು. 31: ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ
ಮಕ್ಕಳ ಶಿಕ್ಷಣ ಜೊತೆಗೆ ಸುರಕ್ಷತೆ ಕಡೆಯೂ ಗಮನಹರಿಸಿ: ಪರಶುರಾಮ್ ಮಡಿಕೇರಿ, ಜು. 30: ಮಕ್ಕಳಲ್ಲಿ ಪ್ರೀತಿ, ವಿಶ್ವಾಸ, ಮಾನವೀಯತೆ ಭಿತ್ತಿ ಸುಶಿಕ್ಷಿತ ಮತ್ತು ಸುರಕ್ಷಿತ ಸಾಕ್ಷರರನ್ನಾಗಿ ಮಾಡುವಂತಾಗಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಪರಶುರಾಮ್ ಸಲಹೆಯಿತ್ತರು. ಜಿಲ್ಲಾಡಳಿತ,
ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಕಡಿತ ಮಾಡುವ ಕ್ರಮಕ್ಕೆ ವಿರೋಧಸೋಮವಾರಪೇಟೆ, ಜು. 30: ರೈತರ ಗದ್ದೆ, ತೋಟಗಳ ಪಂಪ್‍ಸೆಟ್‍ಗಳಿಗೆ ನೀಡಲಾಗಿರುವ ವಿದ್ಯುತ್ ಸಂಪರ್ಕವನ್ನು ಇಲಾಖಾ ಸಿಬ್ಬಂದಿಗಳು ಕಡಿತಗೊಳಿಸುತ್ತಿರುವದು ಖಂಡನೀಯ. ಇದನ್ನು ತಕ್ಷಣ ಕೈಬಿಡದಿದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ
ಪ್ರಾಂಶುಪಾಲರಿಗೆ ಬೀಳ್ಕೊಡುಗೆಮಡಿಕೇರಿ, ಜು. 30: ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್ ಬಿ ಬೆಳ್ಯಪ್ಪ ಅವರನ್ನು ಆಡಳಿತ ಮಂಡಳಿ ಹಾಗೂ ಬೋಧಕವರ್ಗದಿಂದ