ಶ್ರಾವಣ ಮಾಸದ ಪೂಜೆಶನಿವಾರಸಂತೆ, ಜು. 31: ಸಮೀಪದ ನಿಲುವಾಗಿಲು-ಬೆಸೂರು ಅವಳಿ ಗ್ರಾಮಗಳ ಶ್ರೀ ಕ್ಷೇತ್ರ ಬಾಲತ್ರಿಪುರ ಸುಂದರಿ ದೇವಾಲಯದಲ್ಲಿ ತಾ. 2 ರಂದು ಅಮ್ಮನವರಿಗೆ ಶ್ರಾವಣ ಮಾಸದ ಪ್ರಥಮ ಶುಕ್ರವಾರ ನಿಧನಗುಡ್ಡೆಹೊಸೂರು ನಿವಾಸಿ, ಅಣ್ಣಯ್ಯ ಅವರ ಪುತ್ರ ಮಹೇಶ್ (38) ತಾ. 31 ರಂದು ನಿಧನರಾದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 1 ರಂದು (ಇಂದು) ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆಮಡಿಕೇರಿ: ಮೂವತ್ತೈದು ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಅವರಿಗೆ ಕಾಲೇಜಿನ ವತಿಯಿಂದ ಬರಪೊಳೆಯಲ್ಲಿ ಪತ್ರಕರ್ತರಿಗೆ ರಿವರ್ ರಾಫ್ಟಿಂಗ್ಮಡಿಕೇರಿ, ಜು. 31: ಕೊಡಗು ಪ್ರೆಸ್ ಕ್ಲಬ್ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಬರಪೊಳೆಯಲ್ಲಿ ರಿವರ್ ರಾಫ್ಟಿಂಗ್ ಏರ್ಪಡಿಸಲಾಗಿತ್ತು. ದಕ್ಷಿಣ ಕೊಡಗಿನ ಟಿ ಬಿಸಿಲಿನ ವಾತಾವರಣ : ಮಳೆ ಇಳಿಮುಖಮಡಿಕೇರಿ, ಜು. 31: ಪ್ರಸಕ್ತ ವರ್ಷ ಮುಂಗಾರು ಮಳೆಯ ಅವಧಿ ಆರಂಭಗೊಂಡು ಇದೀಗ ಎರಡು ತಿಂಗಳು ಪೂರ್ಣಗೊಂಡಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ - ಸೆಪ್ಟಂಬರ್
ಶ್ರಾವಣ ಮಾಸದ ಪೂಜೆಶನಿವಾರಸಂತೆ, ಜು. 31: ಸಮೀಪದ ನಿಲುವಾಗಿಲು-ಬೆಸೂರು ಅವಳಿ ಗ್ರಾಮಗಳ ಶ್ರೀ ಕ್ಷೇತ್ರ ಬಾಲತ್ರಿಪುರ ಸುಂದರಿ ದೇವಾಲಯದಲ್ಲಿ ತಾ. 2 ರಂದು ಅಮ್ಮನವರಿಗೆ ಶ್ರಾವಣ ಮಾಸದ ಪ್ರಥಮ ಶುಕ್ರವಾರ
ನಿಧನಗುಡ್ಡೆಹೊಸೂರು ನಿವಾಸಿ, ಅಣ್ಣಯ್ಯ ಅವರ ಪುತ್ರ ಮಹೇಶ್ (38) ತಾ. 31 ರಂದು ನಿಧನರಾದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 1 ರಂದು (ಇಂದು)
ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆಮಡಿಕೇರಿ: ಮೂವತ್ತೈದು ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಅವರಿಗೆ ಕಾಲೇಜಿನ ವತಿಯಿಂದ
ಬರಪೊಳೆಯಲ್ಲಿ ಪತ್ರಕರ್ತರಿಗೆ ರಿವರ್ ರಾಫ್ಟಿಂಗ್ಮಡಿಕೇರಿ, ಜು. 31: ಕೊಡಗು ಪ್ರೆಸ್ ಕ್ಲಬ್ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಬರಪೊಳೆಯಲ್ಲಿ ರಿವರ್ ರಾಫ್ಟಿಂಗ್ ಏರ್ಪಡಿಸಲಾಗಿತ್ತು. ದಕ್ಷಿಣ ಕೊಡಗಿನ ಟಿ
ಬಿಸಿಲಿನ ವಾತಾವರಣ : ಮಳೆ ಇಳಿಮುಖಮಡಿಕೇರಿ, ಜು. 31: ಪ್ರಸಕ್ತ ವರ್ಷ ಮುಂಗಾರು ಮಳೆಯ ಅವಧಿ ಆರಂಭಗೊಂಡು ಇದೀಗ ಎರಡು ತಿಂಗಳು ಪೂರ್ಣಗೊಂಡಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ - ಸೆಪ್ಟಂಬರ್