ನೂತನ ಬಿಲ್ವ ಗೋಶಾಲೆ ಲೋಕಾರ್ಪಣೆಶನಿವಾರಸಂತೆ, ಫೆ. 3: ಸಮೀಪದ ಮನೆಹಳ್ಳಿಮಠ ತಪೋವನ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಿಲ್ವ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮ ತಾ. 5 ರಂದು ಬೆಳಿಗ್ಗೆ 9 ಗಂಟೆಗೆ ತಪೋವನ
‘ಕೂರ್ಗ್ ವಿಲೇಜ್’ನಲ್ಲಿ ಕೊಡಗಿನ ವೈಭವದ ಪರಿಕಲ್ಪನೆಮಡಿಕೇರಿ, ಫೆ. 2: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟು ಉದ್ಯಾನವನದ ಸನಿಹದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೂರ್ಗ್ ವಿಲೇಜ್‍ನಲ್ಲಿ ಕೊಡಗಿನ ವೈವಿಧ್ಯಮಯ ವೈಭವವನ್ನು ಐತಿಹ್ಯಪೂರ್ಣವಾಗಿ ಬಿಂಬಿಸುವ
‘ಕೊಡಗನ್ನು ರಕ್ಷಿಸಲು ಎಲ್ಲರೂ ಜಾಗೃತರಾಗಬೇಕು’ವೀರಾಜಪೇಟೆ, ಫೆ. 2: ಶಾಂತಿ ಸಹಬಾಳ್ವೆಯ ಕೊಡಗನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಂಚು ಮುಂದುವರೆದಿದ್ದು ಇದರಿಂದ ಕೊಡಗನ್ನು ರಕ್ಷಿಸಲು ಎಲ್ಲರೂ ಜಾಗೃತರಾಗುವುದು ಅಗತ್ಯವಾಗಿದೆ ಎಂದು ರಂಗಕರ್ಮಿ ಹಾಗೂ
ತಾ. 7 ರಿಂದ ತಾಳತ್ಮನೆಯ ಶ್ರೀ ದುರ್ಗಾಭಗವತಿ ಪ್ರತಿಷ್ಠಾಪನೆ ಉತ್ಸವಮಡಿಕೇರಿ, ಫೆ.2 : ತಾಳತ್‍ಮನೆಯ ಪುರಾತನ ಶ್ರೀ ದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ತಾ. 7 ರಿಂದ 12ರವರೆಗೆ ನಡೆಯಲಿದೆ ಎಂದು
ಡಿವಿಜನಲ್ ಹಾಕಿ: ಕೂರ್ಗ್ ರೆಜಿಮೆಂಟ್ ಚಾಂಪಿಯನ್ಮಡಿಕೇರಿ, ಫೆ. 2: ಭಾರತೀಯ ಸೇನೆಯಲ್ಲಿ ವಿವಿಧ ರೆಜಿಮೆಂಟ್‍ಗಳ ನಡುವೆ ಜರುಗುವ ವಾರ್ಷಿಕ ಹಾಕಿ ಪಂದ್ಯಾಟದ ಡಿವಿಜನಲ್ ವಿಭಾಗದಲ್ಲಿ ಕೂರ್ಗ್ ರೆಜಿಮೆಂಟ್ ತಂಡ ಚಾಂಪಿಯನ್ ಆಗಿದೆ.ಪಂಜಾಬ್‍ನ ಫಿರೋಜ್‍ಪುರದಲ್ಲಿ