ಚೂರಿ ಇರಿತ ದೂರು ದಾಖಲುಮಡಿಕೇರಿ, ಫೆ. 8: ಯುವಕನೋರ್ವನಿಗೆ ಚೂರಿ ಇರಿದ ಘಟನೆ ನಗರದ ಕಾಲೇಜು ರಸ್ತೆಯಲ್ಲಿ ನಡೆದಿದೆ. ನಾಪೋಕ್ಲುವಿನ ರಾಸಿಕ್ ಎಂಬಾತನಿಗೆ ಮಡಿಕೇರಿ ಕನ್ನಂಡಬಾಣೆಯ ಹರೀಶ್ ಎಂಬಾತ ಚಾಕುವಿನಿಂದ ಇರಿದಿದ್ದು
ಅಪ್ರಾಪ್ತೆ ಮೇಲೆ ಅತ್ಯಾಚಾರ: ಯೋಧನಿಗೆ 40 ವರ್ಷ ಸಜೆವೀರಾಜಪೇಟೆ, ಫೆ. 4: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆ ಯೋಧನೋರ್ವ 40 ವರ್ಷ ಸಜೆಗೊಳಗಾಗಿದ್ದಾನೆ. ಕೇರಳದ ಮಾನಂದವಾಡಿಯ ವೈನಾಡ್‍ನ ಮುದುಕರದ ನಿವಾಸಿ ಹಾಗೂ ಸಿ.ಆರ್.ಪಿ.ಎಫ್.
ನಾಪತ್ತೆಯಾಗಿದ್ದ ಯುವಕ ಎರಡು ದಿನದ ಬಳಿಕ ಪತ್ತೆಮಡಿಕೇರಿ, ಫೆ. 4: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೊಡಗಿನ ಯುವಕನೋರ್ವ ಕಳೆದ ಶನಿವಾರ ರಾತ್ರಿಯಿಂದ ನಾಪತ್ತೆ ಯಾಗಿದ್ದು, ಎರಡು ದಿನಗಳ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಲ್ಲಿನ ಚರಂಡಿಯೊಂದರಲ್ಲಿ ಪತ್ತೆಯಾಗಿರುವ
ಸವಿತಾ ಮಹರ್ಷಿ ಜಯಂತಿ ಆಚರಣೆಮಡಿಕೇರಿ, ಫೆ. 4: ಸವಿತಾ ಮಹರ್ಷಿಯ ತತ್ವಾದರ್ಶಗಳನ್ನು ಅಳವಡಿಸಿ ಕೊಂಡು ವೃತ್ತಿಯಲ್ಲಿ ನೈಪುಣ್ಯತೆ ಪಡೆಯುವುದರ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕಿವಿಮಾತು ಹೇಳಿದ್ದಾರೆ.
ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ನಿರಂತರ ಕಾರ್ಯಕ್ರಮಮಡಿಕೇರಿ, ಫೆ. 4: ಅರೆಭಾಷಾ ಸಾಹಿತ್ಯ, ಸಂಸ್ಕøತಿ, ಆಚಾರ - ವಿಚಾರ, ಪರಂಪರೆಗಳ ಕುರಿತು ಯುವ ಸಮೂಹದಲ್ಲಿ ಅರಿವು ಮೂಡಿಸಿ ಉಳಿಸಿ, ಬೆಳೆಸುವ ನಿಟ್ಟಿನÀಲ್ಲಿ ಕರ್ನಾಟಕ ಅರೆಭಾಷೆ