ಸಾಲ ಮನ್ನಾ ಮನವಿ ಮರು ಪರಿಶೀಲನೆಗೆ ಒತ್ತಾಯಶ್ರೀಮಂಗಲ, ಅ. 5: ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯು (ಎಸ್.ಎಲ್.ಬಿ.ಸಿ) ಮುಂದಿನ 8 ತಿಂಗಳವರೆಗೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿದ್ದು, ಇದರಿಂದ ಸತತ 2 ವರ್ಷಗಳಿಂದ ಪ್ರಾಕೃತಿಕ
ಪಟ್ಟಣ ಪಂಚಾಯಿತಿಯಿಂದ ಅರ್ಥಪೂರ್ಣ ಪೌರಕಾರ್ಮಿಕರ ದಿನಾಚರಣೆಸೋಮವಾರಪೇಟೆ, ಅ.5: ಪಟ್ಟಣ ಪಂಚಾಯಿತಿ ವತಿಯಿಂದ ಅರ್ಥಪೂರ್ಣವಾಗಿ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ದಿನದ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ, ವಿವಿಧ ಕ್ರೀಡಾಕೂಟ ಸೇರಿದಂತೆ ಆರೋಗ್ಯ ತಪಾಸಣೆ ನಡೆಯಿತು. ಪಂಚಾಯಿತಿ
ಅಕ್ರಮ ಮರಳು ವಶ: ಇಬ್ಬರ ಬಂಧನಟಿಪ್ಪರ್-ಕಾರು ಸಹಿತ ಕ್ರಮ ಮಡಿಕೇರಿ, ಅ. 5: ಗೋಣಿಕೊಪ್ಪಲು ಮಾರ್ಗವಾಗಿ ವೀರಾಜಪೇಟೆಯ ದಖ್ಖನಿಮೊಹಲ್ಲಾಕ್ಕೆ ಅಕ್ರಮ ಮರಳು ಸಾಗಿಸಿ ದಾಸ್ತಾನುಗೊಳಿಸುತ್ತಿದ್ದ ಕೃತ್ಯವೊಂದನ್ನು ವೀರಾಜಪೇಟೆ ನಗರ ಠಾಣಾ ಪೊಲೀಸರು ಪತ್ತೆ ಹಚ್ಚಿ
ಸೋಮವಾರಪೇಟೆ: ಭಾರೀ ಮಳೆಸೋಮವಾರಪೇಟೆ, ಅ. 5: ಬಿಸಿಲಿನ ಬೇಗೆ ಇದ್ದ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಗೆ ಇಂದು ಸಂಜೆ ಭಾರೀ ಮಳೆ ಸುರಿಯಿತು. ಸಂಜೆ 5 ಗಂಟೆ ಸುಮಾರಿಗೆ ದಟ್ಟ ಮೋಡದೊಂದಿಗೆ ಮಳೆಯಾಯಿತು.
ಮನಸೆಳೆದ ಪುಟಾಣಿ ವಿಜ್ಞಾನಿಗಳುಮಡಿಕೇರಿ, ಅ. 5: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ತಾವು ಮಾಡಿದ ವಿಜ್ಞಾನದ ಪ್ರಾತ್ಯಕ್ಷಿಕಾ ಮಾದರಿಗಳನ್ನು ಪ್ರದರ್ಶಿಸಿ,