ನೀರು ಪೊರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಆ. 7: ಭಾರೀ ಮಳೆಯ ಕಾರಣ, ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸುತ್ತಿದ್ದ ಬೇತರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿದ್ದ ಮೂಲ ಸ್ಥಾವರ ನೀರಿನಿಂದ ಮುಳುಗಿದ್ದು, ಮೇಘತ್ತಾಳು ಮುಕ್ಕೋಡ್ಲು ಜಲಾವೃತಮಡಿಕೇರಿ, ಆ. 7: ಕಳೆದ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಪ್ರಕೃತಿ ವಿಕೋಪ, ಜಲಪ್ರಳಯ ಜನಮಾನಸದಲ್ಲಿ ಮರೆಯಲಾಗದಂತಹ ಘಟನೆ. ಇದೀಗ ಈ ಬಾರಿ ಕೂಡ ವರುಣ ಅದೇ ಹಾದಿಯಲ್ಲಿ ಶಾಸಕರ ಕಚೇರಿಯಿಂದ ಕಾರ್ಯಪಡೆ ಸಿದ್ಧಸೋಮವಾರಪೇಟೆ, ಆ. 7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಮರಗಳು ಉರುಳುತ್ತಿರುವ ಘಟನೆಗಳು ಜರುಗುತ್ತಿದ್ದು, ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರವುಗೊಳಿಸಲು ಶಾಸಕರ ಕಚೇರಿಯಿಂದ ಕ್ಷಿಪ್ರ ಭಾಗಮಂಡಲಕ್ಕೆ 11.69 ಇಂಚು ಮಳೆಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 11.69 ಇಂಚು ಮಳೆಯಾಗಿದೆ. ಅಪ್ಪಂಗಳ ಬಳಿ ಮರ ಬಿದ್ದು, ಮಡಿಕೇರಿ-ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಅದನ್ನು ತೆರವುಗೊಳಿಸಲಾಗಿದೆ. ಕಾರ್ಗತ್ತಲೆಯಲ್ಲಿ ಚಾಮುಂಡೇಶ್ವರಿ ನಗರಮಡಿಕೇರಿ, ಆ. 7: ಇಲ್ಲಿನ ಚಾಮುಂಡೇಶ್ವರಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆಳಗಿನ ರಸ್ತೆಯಲ್ಲಿ ಹಲವು ಮನೆಗಳು ಇದ್ದು, ಇಂದು ಮಧ್ಯಾಹ್ನ ಮರದ ಕೊಂಬೆ ಬಿದ್ದು ವಿದ್ಯುತ್
ನೀರು ಪೊರೈಕೆಯಲ್ಲಿ ವ್ಯತ್ಯಯವೀರಾಜಪೇಟೆ, ಆ. 7: ಭಾರೀ ಮಳೆಯ ಕಾರಣ, ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸುತ್ತಿದ್ದ ಬೇತರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿದ್ದ ಮೂಲ ಸ್ಥಾವರ ನೀರಿನಿಂದ ಮುಳುಗಿದ್ದು,
ಮೇಘತ್ತಾಳು ಮುಕ್ಕೋಡ್ಲು ಜಲಾವೃತಮಡಿಕೇರಿ, ಆ. 7: ಕಳೆದ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಪ್ರಕೃತಿ ವಿಕೋಪ, ಜಲಪ್ರಳಯ ಜನಮಾನಸದಲ್ಲಿ ಮರೆಯಲಾಗದಂತಹ ಘಟನೆ. ಇದೀಗ ಈ ಬಾರಿ ಕೂಡ ವರುಣ ಅದೇ ಹಾದಿಯಲ್ಲಿ
ಶಾಸಕರ ಕಚೇರಿಯಿಂದ ಕಾರ್ಯಪಡೆ ಸಿದ್ಧಸೋಮವಾರಪೇಟೆ, ಆ. 7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಮರಗಳು ಉರುಳುತ್ತಿರುವ ಘಟನೆಗಳು ಜರುಗುತ್ತಿದ್ದು, ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರವುಗೊಳಿಸಲು ಶಾಸಕರ ಕಚೇರಿಯಿಂದ ಕ್ಷಿಪ್ರ
ಭಾಗಮಂಡಲಕ್ಕೆ 11.69 ಇಂಚು ಮಳೆಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 11.69 ಇಂಚು ಮಳೆಯಾಗಿದೆ. ಅಪ್ಪಂಗಳ ಬಳಿ ಮರ ಬಿದ್ದು, ಮಡಿಕೇರಿ-ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಅದನ್ನು ತೆರವುಗೊಳಿಸಲಾಗಿದೆ.
ಕಾರ್ಗತ್ತಲೆಯಲ್ಲಿ ಚಾಮುಂಡೇಶ್ವರಿ ನಗರಮಡಿಕೇರಿ, ಆ. 7: ಇಲ್ಲಿನ ಚಾಮುಂಡೇಶ್ವರಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆಳಗಿನ ರಸ್ತೆಯಲ್ಲಿ ಹಲವು ಮನೆಗಳು ಇದ್ದು, ಇಂದು ಮಧ್ಯಾಹ್ನ ಮರದ ಕೊಂಬೆ ಬಿದ್ದು ವಿದ್ಯುತ್