ಚೆನ್ನಯ್ಯನಕೋಟೆ ಶಾಲಾ ವಾರ್ಷಿಕೋತ್ಸವ ಗಮನ ಸೆಳೆದ ನೃತ್ಯೋತ್ಸವ ಸಿದ್ದಾಪುರ, ಜ. ೩೦: ಚೆನ್ನಯ್ಯನಕೋಟೆ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ ವಿವಿಧ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸಾಂಸ್ಕೃತಿಕ
ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮ ದಾಸವಾಣಿ ಕುಶಾಲನಗರ, ಜ. ೩೦: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ದೇವಾಲಯದಲ್ಲಿ ಪ್ರಾರ್ಥನೆ, ಉಗ್ರಾಣ ಮುಹೂರ್ತ ಮಹಾ
ಭಾರತ ಯೂರೋಪ್ ಮುಕ್ತ ವ್ಯಾಪಾರ ಒಪ್ಪಂದ ಕೊಡಗಿನ ಮೇಲೆ ಪರಿಣಾಮ ಬೀರಲಿದೆಯೇ ಕೋವರ್‌ಕೊಲ್ಲಿ ಇಂದ್ರೇಶ್ ನವದೆಹಲಿ, ಜ. ೩೦: ಭಾರತ ಮತ್ತು ಯುರೋಪ್ ಮಧ್ಯೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಈಡಿee ಖಿಡಿಚಿಜe ಂgಡಿeemeಟಿಣ) ಸಹಿ ಬಿದ್ದಿದೆ. ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ
ಪಯ್ಯವೂರ್ನಿAದ ಕೋಮರತಚ್ಚನ್ ಆಗಮನ ಚೆಯ್ಯಂಡಾಣೆ, ಜ. ೩೦: ಕೇರಳ ರಾಜ್ಯದ ಪಯ್ಯವೂರ್‌ನಿಂದ ಕೋಮರತಚ್ಚನ್ ದೈವ ಜಿಲ್ಲೆಗೆ ಆಗಮಿಸಿತು. ಮುಂಡಿಯ್ಯೋಳAಡ ತಕ್ಕ ಮುಖ್ಯಸ್ಥರು ಕೋಮರತಚ್ಚನ್ ದೈವವನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಬೋವ್ವೇರಿಯಂಡ ಐನ್‌ಮನೆಗೆ
ಪೊಲೀಸ್ ಕರ್ತವ್ಯಕ್ಕೆ ಸಹಕರಿಸಲು ಮಾಜಿ ಸೈನಿಕರಲ್ಲಿ ಎಸ್ಪಿ ಮನವಿ ಮಡಿಕೇರಿ, ಜ. ೩೦: ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಪಡೆಗಳ ಕರ್ತವ್ಯ ನಿರ್ವಹಣೆ ಒಂದಕ್ಕೊAದು ಪೂರಕವೇ ಆಗಿರುತ್ತದೆ; ಜಿಲ್ಲೆಯ ಮಾಜಿ ಯೋಧರು ಪೊಲೀಸರ ಕೆಲಸಕ್ಕೆ ಸಹಕರಿಸಬೇಕೆಂದು ಎಸ್‌ಪಿ