ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸುಂಟಿಕೊಪ್ಪ, ಮೇ ೩೧: ಸುಂಟಿಕೊಪ್ಪದಲ್ಲಿ ನಡೆದ ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಶಿಷ್ಯ ಪಂಜೆ ಮಂಗೇಶ ರಾವ್ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ
ಪದಗಳಿಗೆ ಜೀವವಿದೆ ಭಾವವಿದೆ ಕೃಪಾ ದೇವರಾಜ್ ಸುಂಟಿಕೊಪ್ಪ, ಮೇ ೩೧: ಒತ್ತಡಗಳಿಂದ ಹೊರಬರುವ ಭಾವ ಅಕ್ಷರ ರೂಪ ತಾಳಿದಾಗ ನಾವು ನಿರಾಳವಾಗುತ್ತೇವೆ. ಆದರೆ ಕೃತಕ ಬುದ್ದಿಮತ್ತೆ ಮತ್ತು ಮೊಬೈಲ್ ಇರುವ ಕಾಲದಲ್ಲಿ ಕವಿತೆಗಳು ಯಾಕೆ
ಧರೆಗುರುಳಿದ ಮರ ವಿದ್ಯುತ್ ಕಡಿತ ಮಡಿಕೇರಿ, ಮೇ ೩೧: ಗೋಣಿಕೊಪ್ಪ ಸಮೀಪದ ಅರ್ವತೊಕ್ಲು ಬಳಿಕ ಪಿಹೆಚ್‌ಎಸ್ ಕಾಲೋನಿಯಲ್ಲಿ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಮರ ಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ
ಸಹಕಾರ ಸಂಘಗಳ ಮೂಲಕ ಆರ್ಥಿಕ ಬಲವರ್ಧನೆ ಸಾಧ್ಯ ಶಶಿಧರ್ ಕುಶಾಲನಗರ, ಮೇ ೩೧: ಸಹಕಾರ ಸಂಘಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸಾಧ್ಯ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಕುಶಾಲನಗರದ
ಯುದ್ಧ ಭೀತಿ ನಡುವೆ ಸುರಕ್ಷಿತವಾಗಿ ಇರಾನ್ ತಲುಪಿದ ದಂಪತಿ ವರದಿ : ಪುತ್ತರಿರ ಕರುಣ್ ಕಾಳಯ್ಯ ಚೆಟ್ಟಳ್ಳಿ, ಮೇ ೩೧: ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಆತಂಕದ ನಡುವೆ ಇರಾನಿಗೆ ತೆರಳಲಾಗದೆ ಹಲವು ತಿಂಗಳುಗಳಿAದ ಕೊಡಗಿನಲ್ಲಿಯೇ ಉಳಿದಿದ್ದ