ಅತಿವೃಷ್ಟಿ ಪ್ರದೇಶಗಳಿಗೆ ಭೇಟಿಮಡಿಕೇರಿ, ಆ.9: ಕೇಂದ್ರ ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಂ.ಪಿ.ಅಪ್ಪಚ್ಚುರಂಜನ್, ಸಿ.ಟಿ.ರವಿ, ಪ್ರೀತಂಗೌಡ, ಸಂಸದ ಪ್ರತಾಪ್ ಸಿಂಹ ಅವರು ಶುಕ್ರವಾರ ಕುಶಾಲನಗರ ಪಟ್ಟಣದ ಸುನಿಲ್ ಸುಬ್ರಮಣಿ ಭೇಟಿಗೋಣಿಕೊಪ್ಪಲು, ಆ. 9: ಮಳೆಯಿಂದ ಹಾನಿಗೊಳಗಾದ ದ.ಕೊಡಗಿನ ಬಾಳೆಲೆ, ನಿಟ್ಟೂರು ಸೇತುವೆ ಸೇರಿದಂತೆ ವಿವಿಧ ಭಾಗಗಳಿಗೆ ವಿಧಾನಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಭೇಟಿ ನೀಡಿ ಅಗತ್ಯ ಕ್ರಮ ಶನಿವಾರಸಂತೆಯಲ್ಲಿ ಮಳೆಶನಿವಾರಸಂತೆ, ಆ. 9: ಹೋಬಳಿಯಾದ್ಯಂತ ಆಶ್ಲೇಷ ಮಳೆ ಧಾರಾಕಾರ ಸುರಿಯುತ್ತಿದೆ. ಕ್ಷಣ ಬಿಡುವು ನೀಡುತ್ತಾ ಸುರಿಯುತ್ತಿರುವ ಹುಚ್ಚು ಮಳೆ ಜನತೆಯಲ್ಲಿ ಭಯ ಮೂಡಿಸುತ್ತಿದೆ. ಬೀಸುವ ಗಾಳಿಗೆ ಮರಗಳು ಕೊಟ್ಟೂರು ಸೇತುವೆ ಮುಳುಗಡೆಮಡಿಕೇರಿ, ಆ. 9: ವರುಣನ ಆರ್ಭಟದಿಂದಾಗಿ ಚೇರಂಬಾಣೆ ವ್ಯಾಪ್ತಿಯ ಐವತ್ತೋಕ್ಲುವಿನಲ್ಲಿ ಕಾವೇರಿ ನದಿ ಪ್ರವಾಹದಿಂದಾಗಿ ಕೊಟ್ಟೂರು ಬಳಿ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡು ಬೇಗೂರು ಗ್ರಾಮ 80 ಸಾವಿರ ಗಿಡಗಳು ಮುಳುಗಡೆಗುಡ್ಡೆಹೊಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾ.ಗಿರಗೂರು ಗ್ರಾಮದಲ್ಲಿ ಅರಣ್ಯ ಇಲಾಖಾ ಸಸ್ಯಕ್ಷೇತ್ರಕ್ಕೆ ಕಾವೇರಿ ನದಿ ನೀರು ನುಗ್ಗಿ ತೇಗ,ಹೆಬ್ಬೇವು, ಸಿಲ್ವರ್, ಶ್ರೀಗಂಧದ ಸುಮಾರು 80 ಸಾವಿರ ಗಿಡಗಳು
ಅತಿವೃಷ್ಟಿ ಪ್ರದೇಶಗಳಿಗೆ ಭೇಟಿಮಡಿಕೇರಿ, ಆ.9: ಕೇಂದ್ರ ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಂ.ಪಿ.ಅಪ್ಪಚ್ಚುರಂಜನ್, ಸಿ.ಟಿ.ರವಿ, ಪ್ರೀತಂಗೌಡ, ಸಂಸದ ಪ್ರತಾಪ್ ಸಿಂಹ ಅವರು ಶುಕ್ರವಾರ ಕುಶಾಲನಗರ ಪಟ್ಟಣದ
ಸುನಿಲ್ ಸುಬ್ರಮಣಿ ಭೇಟಿಗೋಣಿಕೊಪ್ಪಲು, ಆ. 9: ಮಳೆಯಿಂದ ಹಾನಿಗೊಳಗಾದ ದ.ಕೊಡಗಿನ ಬಾಳೆಲೆ, ನಿಟ್ಟೂರು ಸೇತುವೆ ಸೇರಿದಂತೆ ವಿವಿಧ ಭಾಗಗಳಿಗೆ ವಿಧಾನಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಭೇಟಿ ನೀಡಿ ಅಗತ್ಯ ಕ್ರಮ
ಶನಿವಾರಸಂತೆಯಲ್ಲಿ ಮಳೆಶನಿವಾರಸಂತೆ, ಆ. 9: ಹೋಬಳಿಯಾದ್ಯಂತ ಆಶ್ಲೇಷ ಮಳೆ ಧಾರಾಕಾರ ಸುರಿಯುತ್ತಿದೆ. ಕ್ಷಣ ಬಿಡುವು ನೀಡುತ್ತಾ ಸುರಿಯುತ್ತಿರುವ ಹುಚ್ಚು ಮಳೆ ಜನತೆಯಲ್ಲಿ ಭಯ ಮೂಡಿಸುತ್ತಿದೆ. ಬೀಸುವ ಗಾಳಿಗೆ ಮರಗಳು
ಕೊಟ್ಟೂರು ಸೇತುವೆ ಮುಳುಗಡೆಮಡಿಕೇರಿ, ಆ. 9: ವರುಣನ ಆರ್ಭಟದಿಂದಾಗಿ ಚೇರಂಬಾಣೆ ವ್ಯಾಪ್ತಿಯ ಐವತ್ತೋಕ್ಲುವಿನಲ್ಲಿ ಕಾವೇರಿ ನದಿ ಪ್ರವಾಹದಿಂದಾಗಿ ಕೊಟ್ಟೂರು ಬಳಿ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡು ಬೇಗೂರು ಗ್ರಾಮ
80 ಸಾವಿರ ಗಿಡಗಳು ಮುಳುಗಡೆಗುಡ್ಡೆಹೊಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾ.ಗಿರಗೂರು ಗ್ರಾಮದಲ್ಲಿ ಅರಣ್ಯ ಇಲಾಖಾ ಸಸ್ಯಕ್ಷೇತ್ರಕ್ಕೆ ಕಾವೇರಿ ನದಿ ನೀರು ನುಗ್ಗಿ ತೇಗ,ಹೆಬ್ಬೇವು, ಸಿಲ್ವರ್, ಶ್ರೀಗಂಧದ ಸುಮಾರು 80 ಸಾವಿರ ಗಿಡಗಳು