ನಿಟ್ಟುಸಿರು ಬಿಟ್ಟ ಅಧಿಕಾರಿ ವರ್ಗಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದು, ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಗೌರವದಿಂದ ಪಾಲಿಸಿರುವದು ಅಭಿನಂದನಾರ್ಹ. -ಅನೀಸ್ಕೊಡಗಿನ ಗಡಿಯುದ್ದಕ್ಕೂ ಕೋಂಬಿಂಗ್ಭಾಗಮಂಡಲ, ಏ. 17: ಲೋಕಸಭಾ ಚುನಾವಣೆಯ ಸಲುವಾಗಿ ತಾ. 18ರಂದು (ಇಂದು) ಶಾಂತಿಯುತ ಮತದಾನ ನಡೆಸುವ ದಿಸೆಯಲ್ಲಿ ಕೊಡಗಿನ ಗಡಿಯುದ್ದಕ್ಕೂ ಕುಟ್ಟದಿಂದ ಪುಷ್ಪಗಿರಿ ತಪ್ಪಲಿನವರೆಗೆ ನಕ್ಸಲ್ ನಿಗ್ರಹಪಡೆಕಾರ್ಮಿಕನ ಮೇಲೆ ಒಂಟಿ ಸಲಗ ಧಾಳಿ ಗಂಭೀರ ಗಾಯಗೋಣಿಕೊಪ್ಪ ವರದಿ, ಏ. 17 : ಒಂಟಿ ಸಲಗ ದಾಳಿಗೆ ಸಿಲುಕಿ ತೋಟದ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ಕುರ್ಚಿ ಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ತೋಟದಹಣ ಹಂಚಿಕೆ ಆರೋಪ : ದೂರುಕುಶಾಲನಗರ, ಏ. 17: ಸೋಮವಾರ ಕುಶಾಲನಗರದಲ್ಲಿ ನಡೆದ ಮೈತ್ರಿ ಪಕ್ಷಗಳ ಚುನಾವಣಾ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಹಣ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರುದಕ್ಷಿಣ ಕೊಡಗಿನ ಗಡಿಯಲ್ಲಿ ಮೇಳೈಸುವ ಕುಟ್ಟ ಜಾತ್ರೆಮಡಿಕೇರಿ, ಏ. 17: ದಕ್ಷಿಣ ಕೊಡಗಿನ ಗಡಿ ಭಾಗವಾಗಿರುವ ನೆರೆಯ ಕೇರಳ ರಾಜ್ಯದ ಒತ್ತಿನಲ್ಲಿ ಬರುವ ಕುಟ್ಟದಲ್ಲಿ ‘ಕುಟ್ಟ ಜಾತ್ರೆ’ ಎಂದೇ ಪ್ರತೀತಿ ಪಡೆದಿರುವ ಸಾವಿರಾರು ಭಕ್ತಾದಿಗಳನ್ನು
ನಿಟ್ಟುಸಿರು ಬಿಟ್ಟ ಅಧಿಕಾರಿ ವರ್ಗಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದು, ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಗೌರವದಿಂದ ಪಾಲಿಸಿರುವದು ಅಭಿನಂದನಾರ್ಹ. -ಅನೀಸ್
ಕೊಡಗಿನ ಗಡಿಯುದ್ದಕ್ಕೂ ಕೋಂಬಿಂಗ್ಭಾಗಮಂಡಲ, ಏ. 17: ಲೋಕಸಭಾ ಚುನಾವಣೆಯ ಸಲುವಾಗಿ ತಾ. 18ರಂದು (ಇಂದು) ಶಾಂತಿಯುತ ಮತದಾನ ನಡೆಸುವ ದಿಸೆಯಲ್ಲಿ ಕೊಡಗಿನ ಗಡಿಯುದ್ದಕ್ಕೂ ಕುಟ್ಟದಿಂದ ಪುಷ್ಪಗಿರಿ ತಪ್ಪಲಿನವರೆಗೆ ನಕ್ಸಲ್ ನಿಗ್ರಹಪಡೆ
ಕಾರ್ಮಿಕನ ಮೇಲೆ ಒಂಟಿ ಸಲಗ ಧಾಳಿ ಗಂಭೀರ ಗಾಯಗೋಣಿಕೊಪ್ಪ ವರದಿ, ಏ. 17 : ಒಂಟಿ ಸಲಗ ದಾಳಿಗೆ ಸಿಲುಕಿ ತೋಟದ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ಕುರ್ಚಿ ಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ತೋಟದ
ಹಣ ಹಂಚಿಕೆ ಆರೋಪ : ದೂರುಕುಶಾಲನಗರ, ಏ. 17: ಸೋಮವಾರ ಕುಶಾಲನಗರದಲ್ಲಿ ನಡೆದ ಮೈತ್ರಿ ಪಕ್ಷಗಳ ಚುನಾವಣಾ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಹಣ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು
ದಕ್ಷಿಣ ಕೊಡಗಿನ ಗಡಿಯಲ್ಲಿ ಮೇಳೈಸುವ ಕುಟ್ಟ ಜಾತ್ರೆಮಡಿಕೇರಿ, ಏ. 17: ದಕ್ಷಿಣ ಕೊಡಗಿನ ಗಡಿ ಭಾಗವಾಗಿರುವ ನೆರೆಯ ಕೇರಳ ರಾಜ್ಯದ ಒತ್ತಿನಲ್ಲಿ ಬರುವ ಕುಟ್ಟದಲ್ಲಿ ‘ಕುಟ್ಟ ಜಾತ್ರೆ’ ಎಂದೇ ಪ್ರತೀತಿ ಪಡೆದಿರುವ ಸಾವಿರಾರು ಭಕ್ತಾದಿಗಳನ್ನು