ಚುನಾವಣಾ ಕಾವು ಮಳೆಯ ತಂಪುಗೋಣಿಕೊಪ್ಪ ವರದಿ, ಏ. 18 : ಗುರುವಾರ ಸಂಜೆ 6 ಗಂಟೆ ಸುಮಾರಿಗೆ ವರುಣನ ಅಗಮನ ಮೂಲಕ ಚುನಾವಣೆ ಕಾವು ತಂಪಾ ಯಿತು. ದಕ್ಷಿಣ ಕೊಡಗಿನ ಬಹುತೇಕ ನಿಧನಚೆಟ್ಟಳ್ಳಿಯ ಈರಳೆ ಗ್ರಾಮದ ದಿವಂಗತ ಪೊರಿಮಂಡ ಮುತ್ತಪ್ಪ ಅವರ ಧರ್ಮಪತ್ನಿ ಪೊರಿಮಂಡ ನಂಜವ್ವ (81- ತವರುಮನೆ ಅರಪಟ್ಟು ಬಿದ್ದೇರಿಯಂಡ) ಅವರು ತಾ. 18 ರಂದು ನಿಧನರಾದರು. ಅಂತ್ಯಕ್ರಿಯೆ ರಸ್ತೆ ಅವಘಡ : ಪ್ರವಾಸಿ ಸಾವುಕುಶಾಲನಗರ, ಏ. 18: ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಂಗಸಮುದ್ರ ಸಮೀಪ ನಡೆದಿದೆ. ಕಲ್ಕತ್ತಾ ಮೂಲದ ರಾಜಾಸೀಟು ಭರ್ತಿಲೋಕಸಭಾ ಚುನಾವಣಾ ಕಾವು ಒಂದೆಡೆಯಾದರೆ ಮಡಿಕೇರಿಯ ಮಹಾತ್ಮಾಗಾಂಧಿ ರಸ್ತೆಯಲ್ಲಿ ವಾಹನ ದಟ್ಟಣೆಯೊಂದಿಗೆ ಸಂಜೆ ವೇಳೆ ರಾಜಾಸೀಟು ಆವರಣ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತ್ತು. ಚಿತ್ರ: ಲಕ್ಷ್ಮೀಶ್ ಭೀಕರ ರಸ್ತೆ ಅಪಘಾತ : ಮಹಿಳೆ ಸಾವುಗೋಣಿಕೊಪ್ಪಲು, ಏ. 18; ಬೆಂಗಳೂರಿನ ಬಂಧುವೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಶ್ರೀರಂಗಪಟ್ಟಣದ ಸಮೀಪ ಬಾಬು ರಾಯನಕೊಪ್ಪಲು ಎಂಬಲ್ಲಿ ಮಾರುತಿ ಓಮ್ನಿ ಮತ್ತು ಟಿಪ್ಪರ್ ನಡುವೆ
ಚುನಾವಣಾ ಕಾವು ಮಳೆಯ ತಂಪುಗೋಣಿಕೊಪ್ಪ ವರದಿ, ಏ. 18 : ಗುರುವಾರ ಸಂಜೆ 6 ಗಂಟೆ ಸುಮಾರಿಗೆ ವರುಣನ ಅಗಮನ ಮೂಲಕ ಚುನಾವಣೆ ಕಾವು ತಂಪಾ ಯಿತು. ದಕ್ಷಿಣ ಕೊಡಗಿನ ಬಹುತೇಕ
ನಿಧನಚೆಟ್ಟಳ್ಳಿಯ ಈರಳೆ ಗ್ರಾಮದ ದಿವಂಗತ ಪೊರಿಮಂಡ ಮುತ್ತಪ್ಪ ಅವರ ಧರ್ಮಪತ್ನಿ ಪೊರಿಮಂಡ ನಂಜವ್ವ (81- ತವರುಮನೆ ಅರಪಟ್ಟು ಬಿದ್ದೇರಿಯಂಡ) ಅವರು ತಾ. 18 ರಂದು ನಿಧನರಾದರು. ಅಂತ್ಯಕ್ರಿಯೆ
ರಸ್ತೆ ಅವಘಡ : ಪ್ರವಾಸಿ ಸಾವುಕುಶಾಲನಗರ, ಏ. 18: ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಂಗಸಮುದ್ರ ಸಮೀಪ ನಡೆದಿದೆ. ಕಲ್ಕತ್ತಾ ಮೂಲದ
ರಾಜಾಸೀಟು ಭರ್ತಿಲೋಕಸಭಾ ಚುನಾವಣಾ ಕಾವು ಒಂದೆಡೆಯಾದರೆ ಮಡಿಕೇರಿಯ ಮಹಾತ್ಮಾಗಾಂಧಿ ರಸ್ತೆಯಲ್ಲಿ ವಾಹನ ದಟ್ಟಣೆಯೊಂದಿಗೆ ಸಂಜೆ ವೇಳೆ ರಾಜಾಸೀಟು ಆವರಣ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತ್ತು. ಚಿತ್ರ: ಲಕ್ಷ್ಮೀಶ್
ಭೀಕರ ರಸ್ತೆ ಅಪಘಾತ : ಮಹಿಳೆ ಸಾವುಗೋಣಿಕೊಪ್ಪಲು, ಏ. 18; ಬೆಂಗಳೂರಿನ ಬಂಧುವೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಶ್ರೀರಂಗಪಟ್ಟಣದ ಸಮೀಪ ಬಾಬು ರಾಯನಕೊಪ್ಪಲು ಎಂಬಲ್ಲಿ ಮಾರುತಿ ಓಮ್ನಿ ಮತ್ತು ಟಿಪ್ಪರ್ ನಡುವೆ