ಕ್ರಿಕೆಟ್ ಸ್ಟೇಡಿಯಂ : ಗಡಿ ಗುರುತಿಸಲು ಜಿಲ್ಲಾಡಳಿತಕ್ಕೆ ಪತ್ರಮಡಿಕೇರಿ, ಮಾ. 6: ಕೊಡಗು ಜಿಲ್ಲೆಯ ಹೊದ್ದೂರು ಪಾಲೆಮಾಡುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಕ ನಿರ್ಮಿಸಲು ಉದ್ದೇಶಿಸಿರುವ ರೂ. 100 ಕೋಟಿ ವೆಚ್ಚದ ಕ್ರಿಕೆಟ್ ಸ್ಟೇಡಿಯಂ
ಕಾವೇರಿಗೆ ತ್ಯಾಜ್ಯ : ವಸತಿ ಗೃಹಕ್ಕೆ ಬೀಗಮಡಿಕೇರಿ, ಮಾ. 6: ಇಲ್ಲಿನ ತಾಂತ್ರಿಕ ಸರಕಾರಿ ಕಾಲೇಜು ಬಳಿಯ ವಸತಿಗೃಹ ವೊಂದರ ಶೌಚಾಲಯ ಹಾಗೂ ಇತರ ಕೊಳಕು ತ್ಯಾಜ್ಯವನ್ನು ಕಾವೇರಿ ಹೊಳೆಯಲ್ಲಿ ಹರಿಯಬಿಟ್ಟಿರುವ ಮೇರೆಗೆ; ಗುಡ್ಡೆಹೊಸೂರು
ಮಿನಿ ವಿಧಾನ ಸೌಧ ದ್ವಿತೀಯ ಹಂತದ ಕಾಮಗಾರಿಗೆ ಕ್ರಮಮಡಿಕೇರಿ, ಮಾ. 6: ನಗರದ ವಿಜಯ ವಿನಾಯಕ ಬಡಾವಣೆ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧದ ದ್ವಿತೀಯ ಹಂತದ ಕಾಮಗಾರಿಗೆ ಸರಕಾರದಿಂದ ರೂ. 10.10 ಕೋಟಿ ಅಂದಾಜು ಪಟ್ಟಿ
ಅಂಗವೈಕಲ್ಯತೆ ಮೆಟ್ಟಿನಿಂತ ಮಂಜುಳಾ ಬಡವರಿಗೆ ಬದುಕು ನೀಡುವ ಸಾಧಕಿಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸ್ವಸಹಾಯ ಸಂಘಗಳನ್ನು ಕಟ್ಟಿ ನೂರಾರು ಬಡ ಕುಟುಂಬಗಳ ಮಹಿಳೆಯರು ಹಾಗೂ ಪುರುಷರಿಗೆ ಸ್ವಾವಲಂಬನೆಯ ಬದುಕು ತೋರಿಸಿರುವ ಸಾಧಕಿ. ನಡೆದಾಡಲು ಕಾಲುಗಳೇ ಬಾರದಿದ್ದರೂ ನಡೆದಾಡುವ
ಮಹಿಳೆ ಹೆಚ್ಚು ಜಾಗೃತಳಾಗಬೇಕುಹೆತ್ತವರ ಪ್ರೀತಿಯ ಮಗಳಾಗಿ, ಕಾಳಜಿಯುಕ್ತ ಸಹೋದರಿಯಾಗಿ, ಮಮತೆಯ ಮಡದಿಯಾಗಿ, ಜವಾಬ್ದಾರಿಯುತ ಸೊಸೆಯಾಗಿ, ವಾತ್ಸಲ್ಯಭರಿತ ತಾಯಿಯಾಗಿ, ಅತ್ತೆಯಾಗಿ, ಚಿಕ್ಕಮ್ಮ-ದೊಡ್ಡಮ್ಮಳಾಗಿ ಕೊನೆಗೆ ಅಜ್ಜಿಯಾಗಿ ಮಹಿಳೆ ನಿರ್ವಹಿಸುವ ಜವಾಬ್ದಾರಿಗಳು ಹತ್ತು ಹಲವು.