ನಾಪೋಕ್ಲು ವ್ಯಾಪ್ತಿಯಲ್ಲಿ ಹಕ್ಕಿಜ್ವರದ ಆತಂಕನಾಪೋಕ್ಲು, ಮಾ. 21: ನಾಪೋಕ್ಲು ಗ್ರಾಮ ಪಂಚಾಯ್ತಿ ಕೊರೊನಾ ವೈರಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ವೈರಸ್ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಹೆಚ್ಚು
ಸಿದ್ದಾಪುರ ಸೋಮವಾರಪೇಟೆಯಲ್ಲಿ ಜನಜಂಗುಳಿಚೆಟ್ಟಳ್ಳಿ, ಮಾ. 21: ಸಿದ್ದಾಪುರ ಭಾನುವಾರದ ಸಂತೆ ಬಂದ್ ಹಿನ್ನೆಲೆ ಸಿದ್ದಾಪುರ ಪಟ್ಟಣದಲ್ಲಿ ರಾತ್ರಿ ಬಾರ್, ಅಂಗಡಿ ಮುಂಗಟ್ಟುಗಳಲ್ಲಿ ಜನಜಂಗುಳಿ ಕಂಡುಬಂದಿತು. ಮನೆಗೆ ಬೇಕಾದ ಸಾಮಗ್ರಿಗಳನ್ನು ಅಂಗಡಿಗಳಲ್ಲಿ ನೂಕುನುಗ್ಗಲಿನಲ್ಲಿ
ವಾರದ ಸಂತೆ ರದ್ದು ಶನಿವಾರಸಂತೆ, ಮಾ. 21: ಜಿಲ್ಲಾಧಿಕಾರಿ ಆದೇಶದನ್ವಯ ಗ್ರಾಮ ಪಂಚಾಯಿತಿ ಶನಿವಾರ ವಾರದ ಸಂತೆಯನ್ನು ರದ್ದುಪಡಿಸಿತ್ತು. ವಿಶಾಲವಾದ ಮಾರುಕಟ್ಟೆಯ ದ್ವಾರಕ್ಕೆ ಬೀಗ ಜಡಿಯಲಾಗಿತ್ತು. ಒಳಭಾಗದ ಹಸಿರುಮೆಣಸಿನಕಾಯಿ, ಶುಂಠಿ, ತರಕಾರಿ,
ಕಕ್ಕಬ್ಬೆ ಪಟ್ಟಣ ಸಂಪೂರ್ಣ ಬಂದ್ನಾಪೋಕ್ಲು, ಮಾ. 21: ಕೊರೊನಾ ಸೋಂಕು ಪೀಡಿತ ವ್ಯಕ್ತಿಯು ತನ್ನ ಸಂಬಂಧಿಗಳು ಮತ್ತು ಆಪ್ತರ ಮನೆಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ, ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯ್ತಿ ಸೂಕ್ತ
ಜನತಾ ಕಫ್ರ್ಯೂಗೆ ಬೆಂಬಲಿಸಲು ಮನವಿಮಡಿಕೇರಿ, ಮಾ. 21 : ಸರ್ವ ಜನರ ಆರೋಗ್ಯ ರಕ್ಷಣೆಗಾಗಿ ಮಾ.22 ರಂದು ಜನರಿಂದ ಜನರಿಗೋಸ್ಕರ ‘ಜನತಾ ಕಫ್ರ್ಯೂ’ ನಡೆಯುತ್ತಿದ್ದು, ಇದಕ್ಕೆ ಎಲ್ಲರ ಬೆಂಬಲದ ಅಗತ್ಯವಿದೆ. ಉತ್ತಮ