ಮರ ಬಿದ್ದು ನಷ್ಟಪೆರಾಜೆ, ಮೇ 12: ಭಾರೀ ಗಾಳಿ ಮಳೆಗೆ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳಚೇರಿ ಡೀಶಪ್ರಸಾದ್ ಮತ್ತು ಹೊದ್ದೆಟ್ಟಿ ಸತ್ಯ ಪ್ರಕಾಶ್ ಅವರ ತೋಟಕ್ಕೆ ಪಕ್ಕದಲ್ಲಿ ಇದ್ದ
ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹಸೋಮವಾರಪೇಟೆ, ಮೇ 12: ಲಾಕ್‍ಡೌನ್ ಹಿನ್ನೆಲೆ ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳು ಇಲ್ಲದಿರುವದರಿಂದ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸೋಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘ
ಪುನರ್ವಸತಿ ಕೇಂದ್ರ ಹಾಡಿಗಳ ಅಭಿವೃದ್ಧಿಗೆ ಪ್ರಯತ್ನ: ರಾಜಾರಾವ್ಕೂಡಿಗೆ, ಮೇ 12: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ, ಹುಣಸೆಪಾರೆ, ಕುಂಬಾರ ಹಾಡಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಭೇಟಿ
ವೀಡಿಯೊ ಸಂವಾದಮಡಿಕೇರಿ, ಮೇ 12: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ
ಔಷಧಿ ಆಹಾರ ಪದಾರ್ಥ ವಿತರಣೆಪೆÇನ್ನಂಪೇಟೆ, ಮೇ 12: ಗೋಣಿಕೊಪ್ಪ ಸಮೀಪದ ಮೈಸೂರಮ್ಮ ನಗರದಲ್ಲಿ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ಅಪ್ಪುಕುಟ್ಟನ್ ಎಂಬವರು ಔಷಧಿಕೊಳ್ಳಲು ಹಣವಿಲ್ಲದೆ ತೊಂದರೆಗೊಳಗಾಗಿದ್ದನ್ನು ಮನಗಂಡು ಅವರಿಗೆ ಒಂದು ತಿಂಗಳಿಗೆ ಆಗುವಷ್ಟು