ಸಂದೇಶ ತಂದ ಆತಂಕ...ಸಿದ್ದಾಪುರ, ಮಾ. 24: ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕೊರೊನಾ ಸೋಂಕು ಹೊಂದಿರುವ ದಂಪತಿಗಳಿಬ್ಬರು ಉತ್ತರಪ್ರದೇಶದಿಂದ ಬಂದಿರುವುದಾಗಿ, ಅವರು ತೀವ್ರ ಅಸ್ವಸ್ಥರಾಗಿದ್ದಾರೆ, ವೈದ್ಯಕೀಯ ಸಿಬ್ಬಂದಿಗಳು
ಶ್ರೀ ಪಾಲೂರು ಮಹಾಲಿಂಗೇಶ್ವರ ದೇವಾಲಯಜೀರ್ಣೋದ್ಧಾರ ಸಮಿತಿ, ಪಾಲೂರು ದಾನಿಗಳ ವಿವರ 31 ಚೌರೀರ ಪ್ರಕಾಶ್ ಪಳಂಗಪ್ಪ, ಹೊದವಾಡ ರೂ. 2,100 32 ಚೌರೀರ ಜಿ. ಪಾರ್ವತಿ, ಹೊದವಾಡ ರೂ. 10,000 33 ಕಂಬಿರಂಡ ಗೌತಮ್, ಎಂ. ಬಾಡಗ ರೂ. 2,100 34 ಪುದಿಯೊಕ್ಕಡ ಈ. ರಮೇಶ್, ಮೂರ್ನಾಡು ರೂ. 2,100 35 ಕೂಡಂಡ ಪಾರ್ವತಿ, ಹೊದ್ದೂರು ರೂ. 1,000 36 ಪಿ.ಕೆ. ಭಾಸ್ಕರ, ವಾಟೇಕಾಡು ರೂ. 1,500 37 ಚೌರೀರ
ಎನ್.ಪಿ.ಆರ್. ಕೈಬಿಡುವಂತೆ ಮನವಿವೀರಾಜಪೇಟೆ, ಮಾ. 24: ರಾಜ್ಯದಲ್ಲಿ ಮುಂದಿನ ತಿಂಗಳು ಪ್ರಾರಂಭವಾಗಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್.ಪಿ.ಆರ್) iÀುನ್ನು ಕೂಡಲೇ ಕೈಬಿಡ ಬೇಕೆಂದು ಸಂವಿಧಾನ ಉಳಿಸಿ ವೇದಿಕೆಗಳ ಜಂಟಿ ಕ್ರಿಯಾ ಸಮಿತಿ
ಸಾಲ ಮರುಪಾವತಿಗೆ ಒತ್ತಾಯಿಸದಿರಲು ಆಗ್ರಹಗೋಣಿಕೊಪ್ಪಲು, ಮಾ. 24: ಕೊರೊನಾ ವೈರಸ್ ಹರಡುವ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಯಾಗಿರುವುದರಿಂದ ಆಟೋ ಮಾಲೀಕರು, ಚಾಲಕರು ಹಾಗೂ ಮಹಿಳಾ ಸಂಘಗಳು,
ಮುಕ್ಕಾಟಿರ ಹಾಕಿ ನಮ್ಮೆ ಮುಂದೂಡಿಕೆವೀರಾಜಪೇಟೆ, ಮಾ. 24: ಏಪ್ರಿಲ್ 19 ರಿಂದ ವೀರಾಜಪೇಟೆಯ ಬಾಳುಗೋಡು ಕ್ರೀಡಾ ಸಮುಚ್ಚಯದಲ್ಲಿ ನಡೆಯಬೇಕಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಮುಕ್ಕಾಟಿರ ಹಾಕಿ ಕಪ್ ನಮ್ಮೆಯನ್ನು ಕೊರೊನಾ